ಜೆಡಿಎಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಕೊನೆಗೂ ಬಿಡುಗಡೆಯಾಗಿದೆ. ಇಂದೇ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಹಿನ್ನೆಲೆಯಲ್ಲಿ , ಅಭ್ಯರ್ಥಿಗಳ ಹೆಸರುಗಳನ್ನು ದಳಪತಿಗಳು ಅಳೆದು ತೂಗಿ 25 ಸ್ಥಾನಗಳಲ್ಲಿ ಕೇವಲ 7 ಸ್ಥಾನಕ್ಕೆ ಮಾತ್ರ ಅಭ್ಯಥಿ೯ಗಳನ್ನು ಘೋಷಣೆ ಮಾಡಿದ್ದಾರೆ
ಜೆಡಿಎಸ್ ಒಟ್ಟು ಏಳು ಸ್ಥಾನಗಳ ಅಭ್ಯರ್ಥಿಗಳಲ್ಲಿ ಮಂಡ್ಯದಲ್ಲಿ ಅಪ್ಪಾಜಿಗೌಡ, ಹಾಸನದಲ್ಲಿ ಸೂರಜ್ ರೇವಣ್ಣ, ಮೈಸೂರುರಿನಲ್ಲಿ ಸಿ.ಎನ್ ಮಂಜೇಗೌಡ, ಬೆಂಗಳೂರು(ಗ್ರಾ)ದಲ್ಲಿ ರಮೇಶ್ಗೌಡ, ತುಮಕೂರುನಲ್ಲಿ ಅನಿಲ್ ಕುಮಾರ್, ಕೋಲಾರದಲ್ಲಿ ವಕ್ಕಲೇರಿ ರಾಮು ಹಾಗೂ ಕೊಡಗು ಸ್ಥಾನಕ್ಕೆ ಹೆಚ್.ಯು ಇಸಾಕ್ ಖಾನ್ಗೆ ಟಿಕೆಟ್ ನೀಡಿದೆ.
ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅಭ್ಯರ್ಥಿಗಳನ್ನು ಈಗಾಗಲೇ ಘೋಷಣೆ ಮಾಡಿದ್ದಾರೆ. ಇತ್ತ ಬಿಜೆಪಿಯಲ್ಲಿ ಟಿಕೆಟ್ ಸಿಗದೆ ಜೆಡಿಎಸ್ ಕದ ತಟ್ಟಿದ್ದ ನಾಯಕರಿಗೆ ಮಣೆ ಹಾಕದೇ ದಳಪತಿಗಳು ಕೊನೆ ಕ್ಷಣದಲ್ಲಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿದ್ದಾರೆ.
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ
- ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ
- ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು; ಮೈಸೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಎನ್ಐಎ