January 28, 2026

Newsnap Kannada

The World at your finger tips!

karavali 1

ವರುಣನ ಆರ್ಭಟಕ್ಕೆ ಕಾರ್ಮಿಕ ಬಲಿ

Spread the love

ಕರಾವಳಿಯಲ್ಲಿ ವರುಣನ ಆರ್ಭಟ ಹೆಚ್ಚಾಗುತ್ತಿದೆ.

ಮಂಗಳೂರಲ್ಲಿ ಈ ಮೊದಲೇ ಸೆಪ್ಟೆಂಬರ್ ೨೦ರವರೆಗೆ ರೆಡ್ ಆಲರ್ಟ್ ನ್ನು ಘೋಷಿಸಲಾಗಿದೆ. ಇಂದು ಮಳೆಯ ಆರ್ಭಟ ಸ್ವಲ್ಪ ಕಡಿಮೆಯಾದ ಕಾರಣ ಕಾರ್ಮಿಕರು ಮರಳಿ ಕೆಲಸಕ್ಕೆ ಮರಳಿದ್ದರು.

ಮಂಗಳೂರಿನ ಅಂತೋನಿ ಚರ್ಚ್ ಬಳಿ ಕಟ್ಟಡ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕನೊಬ್ಬ, ಮಳೆಯಿಂದ ಆಕಸ್ಮಿಕವಾಗಿ ತಡಗೋಡೆ ಕುಸಿದು ಮೃತಪಟ್ಟ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಮೂವರು ಅಪಾಯದಿಂದ ಪಾರಾಗಿದ್ದಾರೆ. ಕೂಡಲೇ ಕಾರ್ಯಪ್ರವೃತ್ತವಾದ ಅಗ್ನಿ ಶಾಮಕದಳದವರು ಮೃತ ದೇಹವನ್ನು ಹೊರಗೆ ತೆಗೆದಿದ್ದಾರೆ.

error: Content is protected !!