ಕೆಎಸ್ ಆರ್ ಟಿಸಿ ಮುಷ್ಕರ ನಿರತ ರಾಗಿದ್ದ 200 ಮಂದಿ ನೌಕರರ ವಿರುದ್ದ ಅಮಾನತ್ತಿನ ಕ್ರಮ ಜರುಗಿಸಿದೆ.
ಕೆಎಸ್ ಆರ್ ಟಿಸಿ ನಾಲ್ಕೂ ವಿಭಾಗ ಗಳಲ್ಲಿನ 200 ಮಂದಿ ನೌಕರರು ಅಮಾನತ್ತಿನ ಶಿಕ್ಷೆಗೆ ಗುರಿಯಾಗಿದ್ದಾರೆ.
ನಾಲ್ಕು ದಿನಗಳ ಕಾಲ ನಿರಂತರವಾಗಿ ಮುಷ್ಕರ ನಡೆಸಿ ನೌಕರರ ನಿರ್ಧಾರ ದಿಂದ ಸಂಸ್ಥೆಗೆ ಸಾಕಷ್ಟು ನಷ್ಟ ಉಂಟಾಗಿದೆ. ಅಲ್ಲದೆ ಸಂಸ್ಥೆ ನಿಯಮ ಮೀರಿ ಮುಷ್ಕರ ದಲ್ಲಿ ಭಾಗಿಯಾಗಿದ್ದರು ಎಂಬ ಕಾರಣಗಳನ್ನು ಸಂಸ್ಥೆ ನೀಡುತ್ತದೆ.
ಈ ನಡುವೆ ಮುಷ್ಕರ ದಲ್ಲಿ ಪಾಲ್ಗೊಂಡ ನೌಕರರ ವೇತನವನ್ನು ಕಟ್ ಮಾಡಲೂ ಸಹ ಚಿಂತನೆ ನಡೆದಿದೆ ಅಥವಾ ವೇತನ ರಹಿತ ರಜೆ ಎಂದು ಮುಷ್ಕರದ ಆ ನಾಲ್ಕು ದಿನಗಳನ್ನು ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ನಾಲ್ಕು ಸಾರಿಗೆ ನಿಗಮದ 200 ಮಂದಿ ನೌಕರರನ್ನು ಅಮಾನತ್ತು ಮಾಡಿದ ಕ್ರಮಕ್ಕೆ ನೌಕರರ ವರ್ಗ ಆಕ್ರೋಶ ಹೊರ ಹಾಕಿ , ಉಗ್ರವಾಗಿ ಖಂಡಿಸಿದ್ದಾರೆ.
- ಚುನಾವಣಾ ಪ್ರಚಾರ ವೇದಿಕೆಯಲ್ಲೇ ಕುಸಿದ ಕೇಂದ್ರ ಸಚಿವ ಗಡ್ಕರಿ
- ರಾಹುಲ್ ಗಾಂಧಿ ‘ಪ್ರಧಾನಿಯಾಗಲು’ ಮೋದಿಗಿಂತ ಸಮರ್ಥರು : CM ಸಿದ್ದರಾಮಯ್ಯ
- 22 ಕೆಜಿ ಚಿನ್ನ, 6 ಕೋಟಿ ಮೌಲ್ಯದ ವಜ್ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಜಪ್ತಿ
- ಇಂದು ಕೆ.ಪಿ. ನಂಜುಂಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
- ರಾಜಕೀಯ ಸ್ವಾರ್ಥಕ್ಕಾಗಿ ನೆರೆ ರಾಜ್ಯಕ್ಕೆ ಕಾವೇರಿ ನೀರು ಮಾರಿಕೊಂಡ ಕಾಂಗ್ರೆಸ್!