Karnataka

KSCA ಮಹಾರಾಜ ಟ್ರೋಫಿ ಟಿ20: ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿ

ಕರ್ನಾಟಕದ ಯುವ ಪ್ರತಿಭೆಗಳಿಗೆ ಅವಕಾಶ ಹಾಗೂ ಅತ್ಯುತ್ತಮ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಮೈಸೂರು ಮಹಾರಾಜರು ಹಾಗೂ KSCA ಮಾಜಿ ಅಧ್ಯಕ್ಷ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಸ್ಮರಣಾರ್ಥ ಮಹಾರಾಜ ಟ್ರೋಫಿ ಟಿ20 ಟೂರ್ನಿಯನ್ನು 2022 ರಲ್ಲಿ ಪರಿಚಯಿಸಲಾಯಿತು.

2ನೇ ಆವೃತ್ತಿಯಲ್ಲಿ ಎರಡು ಹೊಸ ಫ್ರಾಂಚೈಸಿಗಳು ಭಾಗವಹಿಸಲಿವೆ ಮಂಗಳೂರು ಡ್ರಾಗನ್ಸ್ ಮತ್ತು ಮರುನಾಮಕರಣಗೊಂಡ ಶಿವಮೊಗ್ಗ ಲಯನ್ಸ್ ಮಹಾರಾಜ ಟ್ರೋಫಿ KSCA T20 2023 ರಲ್ಲಿ ಕಾಣಿಸಿಕೊಳ್ಳಲಿರುವ ಎರಡು ಹೊಸ ತಂಡಗಳಾಗಿವೆ. SSLC ಉತ್ತೀರ್ಣರಾದವರಿಗೆ – 1,714 ಅಂಚೆ ಸೇವಕರ ನೇಮಕಾತಿಗಾಗಿ ಅರ್ಜಿ

ಗುಲ್ಬರ್ಗ ಮಿಸ್ಟಿಕ್ಸ್ , ಬೆಂಗಳೂರು ಬ್ಲಾಸ್ಟರ್ಸ್ , ಮೈಸೂರು ವಾರಿಯರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ಮುಂಬರುವ ಮಹಾರಾಜ ಟ್ರೋಫಿ KSCA T20 ನಲ್ಲಿ ಸ್ಪರ್ಧಿಸಲಿರುವ ಇತರ ನಾಲ್ಕು ಫ್ರಾಂಚೈಸಿಗಳು.

KSCA ಮಹಾರಾಜ ಟ್ರೋಫಿ 2023 ರ ವೇಳಾಪಟ್ಟಿ –

ಕ್ರಮ ಸಂಖ್ಯೆಪಂದ್ಯದಿನಾಂಕಸಮಯ
1ಗುಲ್ಬರ್ಗ ಮಿಸ್ಟಿಕ್ಸ್ vs ಬೆಂಗಳೂರು ಬ್ಲಾಸ್ಟರ್ಸ್ಆಗಸ್ಟ್ 13ಮಧ್ಯಾಹ್ನ 1 ಗಂಟೆ
2ಹುಬ್ಬಳ್ಳಿ ಟೈಗರ್ಸ್ vs ಮೈಸೂರು ವಾರಿಯರ್ಸ್ಆಗಸ್ಟ್ 13ಸಂಜೆ 5.30
3ಮಂಗಳೂರು ಡ್ರ್ಯಾಗನ್ಸ್ vs ಶಿವಮೊಗ್ಗ ಲಯನ್ಸ್ಆಗಸ್ಟ್ 14ಮಧ್ಯಾಹ್ನ 1 ಗಂಟೆ
4ಗುಲ್ಬರ್ಗ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್ಆಗಸ್ಟ್ 14ಸಂಜೆ 5.30
5ಮೈಸೂರು ವಾರಿಯರ್ಸ್ vs ಮಂಗಳೂರು ಡ್ರ್ಯಾಗನ್ಸ್ಆಗಸ್ಟ್ 15ಮಧ್ಯಾಹ್ನ 1 ಗಂಟೆ
6ಶಿವಮೊಗ್ಗ ಲಯನ್ಸ್ vs ಬೆಂಗಳೂರು ಬ್ಲಾಸ್ಟರ್ಸ್ಆಗಸ್ಟ್ 15ಸಂಜೆ 5.30
7ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್ಆಗಸ್ಟ್ 16ಮಧ್ಯಾಹ್ನ 1 ಗಂಟೆ
8ಮೈಸೂರು ವಾರಿಯರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ಆಗಸ್ಟ್ 16ಸಂಜೆ 5.30
9ಗುಲ್ಬರ್ಗ ಮಿಸ್ಟಿಕ್ಸ್ vs ಶಿವಮೊಗ್ಗ ಲಯನ್ಸ್ಆಗಸ್ಟ್ 17ಮಧ್ಯಾಹ್ನ 1 ಗಂಟೆ
10ಮಂಗಳೂರು ಡ್ರ್ಯಾಗನ್ಸ್ vs ಹುಬ್ಬಳ್ಳಿ ಟೈಗರ್ಸ್ಆಗಸ್ಟ್ 17ಸಂಜೆ 5.30
11ಶಿವಮೊಗ್ಗ ಲಯನ್ಸ್ vs ಮೈಸೂರು ವಾರಿಯರ್ಸ್ಆಗಸ್ಟ್ 18ಮಧ್ಯಾಹ್ನ 1 ಗಂಟೆ
12ಮಂಗಳೂರು ಡ್ರ್ಯಾಗನ್ಸ್ vs ಬೆಂಗಳೂರು ಬ್ಲಾಸ್ಟರ್ಸ್ಆಗಸ್ಟ್ 18ಸಂಜೆ 5.30
13ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್ಆಗಸ್ಟ್ 19ಮಧ್ಯಾಹ್ನ 1 ಗಂಟೆ
14ಹುಬ್ಬಳ್ಳಿ ಟೈಗರ್ಸ್ vs ಶಿವಮೊಗ್ಗ ಲಯನ್ಸ್ಆಗಸ್ಟ್ 19ಸಂಜೆ 5.30
15ಮೈಸೂರು ವಾರಿಯರ್ಸ್ vs ಹುಬ್ಬಳ್ಳಿ ಟೈಗರ್ಸ್ಆಗಸ್ಟ್ 20ಮಧ್ಯಾಹ್ನ 1 ಗಂಟೆ
16ಗುಲ್ಬರ್ಗ ಮಿಸ್ಟಿಕ್ಸ್ vs ಮಂಗಳೂರು ಡ್ರ್ಯಾಗನ್ಸ್ಆಗಸ್ಟ್ 20ಸಂಜೆ 5.30
17ಶಿವಮೊಗ್ಗ ಲಯನ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ಆಗಸ್ಟ್ 21ಮಧ್ಯಾಹ್ನ 1 ಗಂಟೆ
18ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಡ್ರ್ಯಾಗನ್ಸ್ಆಗಸ್ಟ್ 21ಸಂಜೆ 5.30
19ಹುಬ್ಬಳ್ಳಿ ಟೈಗರ್ಸ್ vs ಬೆಂಗಳೂರು ಬ್ಲಾಸ್ಟರ್ಸ್ಆಗಸ್ಟ್ 22ಮಧ್ಯಾಹ್ನ 1 ಗಂಟೆ
20ಮೈಸೂರು ವಾರಿಯರ್ಸ್ vs ಶಿವಮೊಗ್ಗ ಲಯನ್ಸ್ಆಗಸ್ಟ್ 22ಸಂಜೆ 5.30
21ಹುಬ್ಬಳ್ಳಿ ಟೈಗರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ಆಗಸ್ಟ್ 23ಮಧ್ಯಾಹ್ನ 1 ಗಂಟೆ
22ಮಂಗಳೂರು ಡ್ರ್ಯಾಗನ್ಸ್ vs ಮೈಸೂರು ವಾರಿಯರ್ಸ್ಆಗಸ್ಟ್ 23ಸಂಜೆ 5.30
23ಶಿವಮೊಗ್ಗ ಲಯನ್ಸ್ vs ಮಂಗಳೂರು ಡ್ರ್ಯಾಗನ್ಸ್ಆಗಸ್ಟ್ 24ಮಧ್ಯಾಹ್ನ 1 ಗಂಟೆ
24ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ಆಗಸ್ಟ್ 24ಸಂಜೆ 5.30
25ಮೈಸೂರು ವಾರಿಯರ್ಸ್ vs ಬೆಂಗಳೂರು ಬ್ಲಾಸ್ಟರ್ಸ್ಆಗಸ್ಟ್ 25ಮಧ್ಯಾಹ್ನ 1 ಗಂಟೆ
26ಶಿವಮೊಗ್ಗ ಲಯನ್ಸ್ vs ಹುಬ್ಬಳ್ಳಿ ಟೈಗರ್ಸ್ಆಗಸ್ಟ್ 25ಸಂಜೆ 5.30
27ಹುಬ್ಬಳ್ಳಿ ಟೈಗರ್ಸ್ vs ಮಂಗಳೂರು ಡ್ರ್ಯಾಗನ್ಸ್ಆಗಸ್ಟ್ 26ಮಧ್ಯಾಹ್ನ 1 ಗಂಟೆ
28ಗುಲ್ಬರ್ಗ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್ಆಗಸ್ಟ್ 26ಸಂಜೆ 5.30
29ಮಂಗಳೂರು ಡ್ರ್ಯಾಗನ್ಸ್ vs ಗುಲ್ಬರ್ಗ ಮಿಸ್ಟಿಕ್ಸ್ಆಗಸ್ಟ್ 27ಮಧ್ಯಾಹ್ನ 1 ಗಂಟೆ
30ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಲಯನ್ಸ್ಆಗಸ್ಟ್ 27ಸಂಜೆ 5.30
31ಸೆಮಿಫೈನಲ್ 1ಆಗಸ್ಟ್ 28ಮಧ್ಯಾಹ್ನ 1 ಗಂಟೆ
32ಸೆಮಿಫೈನಲ್ 2ಆಗಸ್ಟ್ 28ಸಂಜೆ 5.30
33ಫೈನಲ್ಆಗಸ್ಟ್ 29ಸಂಜೆ 5.30

Maharaja trophy details #kpl #sportsnews #kannada #karnatakanews #india #ddp #manishpandey #IPL #RCB #Karnataka #ranaji #mayank #krishnappa #cariappa KSCA ಮಹಾರಾಜ ಟ್ರೋಫಿ ಟಿ20: ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿ – KSCA Maharaja Trophy T20: Complete Tournament Schedule #ipl #karnataka #bengaluru

Team Newsnap
Leave a Comment
Share
Published by
Team Newsnap

Recent Posts

ಪ್ರಜ್ವಲ್ ಪ್ರಕರಣ : ಸಿಬಿಐಗೆ ವಹಿಸಲ್ಲ – ಸಿಎಂ ಸಿದ್ದು

ನಮ್ಮ ಪೋಲಿಸರು ಸಮರ್ಥರಿದ್ದಾರೆ ⁠ಬಿಜೆಪಿಯವರು ಯಾವತ್ತಾದರೂ ಸಿಬಿಐ ತನಿಖೆ ಕೊಟ್ಟಿದ್ದಾರಾ ? ಬೆಂಗಳೂರು : ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ… Read More

May 10, 2024

ಕೊಡಗು: ಬಾಲಕಿಯನ್ನು ಭೀಕರ ಹತ್ಯೆಗೈದ ಆರೋಪಿ ಆತ್ಮಹತ್ಯೆ

ಮಡಿಕೇರಿ : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯಲ್ಲಿ ಎಸ್​ಎಸ್​ಎಲ್​ಸಿ ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಿ ತಲೆ ಕೊಂಡೊಯ್ದಿದ್ದ ಪ್ರಕರಣಕ್ಕೆ… Read More

May 10, 2024

ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ

ಮುಂಬೈ: ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು ಶುದ್ಧೀಕರಿಸುತ್ತೇವೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ… Read More

May 10, 2024

ಕ್ರೇಜಿವಾಲ್ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ ಸುಪ್ರೀಂ

ನವದೆಹಲಿ : ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೂನ್ 1 ರ ವರೆಗೂ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು… Read More

May 10, 2024

ಪ್ರಜ್ವಲ್ ವಿರುದ್ಧ ಮೂರನೇ ಎಫ್ ಐ ಆರ್ ದಾಖಲಿಸಲು ಎಸ್ ಐಟಿ ಸಿದ್ದತೆ

ಬೆಂಗಳೂರು:ಪೆನ್‍ಡ್ರೈವ್ ಪ್ರಕರಣ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು… Read More

May 10, 2024

ವಿಚಾರವಾದಿ ದಾಭೋಲ್ಕರ್ ಹತ್ಯೆಗೈದ ಇಬ್ಬರಿಗೆ ಜೀವಾವಧಿ ಶಿಕ್ಷೆ

ಪುಣೆ : ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ ಅವರನ್ನು ಹತ್ಯೆಗೈದಿದ್ದ ಇಬ್ಬರಿಗೆ ಪುಣೆಯ ವಿಶೇಷ ಯುಎಪಿಎ ನ್ಯಾಯಾಲಯ ಜೀವಾವಧಿ ಶಿಕ್ಷೆ… Read More

May 10, 2024