ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಯಾವ ಜಿಲ್ಲೆ ? ಯಾವ ಸಚಿವರಿಗೆ?

Team Newsnap
1 Min Read

ಕನ್ನಡ ರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ನೆವಂಬರ್ 1 ರಂದು ಧ್ವಜಾರೋಹಣ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ನಿಯೋಜಿಸಿ ಸರ್ಕಾರ ಸೂಚನೆ ನೀಡಿದೆ. 

ಜಿಲ್ಲಾ ಉಸ್ತುವಾರಿ ಸಚಿವರು ಲಭ್ಯವಿಲ್ಲದ ಕಡೆಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸಲಿದ್ದಾರೆ.

  • ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಿದ್ದಾರೆ.
  • ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ-ಬಾಗಲಕೋಟೆ,
  • ಡಾ. ಅಶ್ವತ್ಥ್ ನಾರಾಯಣ-ರಾಮನಗರ,
  • ಲಕ್ಷ್ಮಣ ಸವದಿ- ರಾಯಚೂರು,
  • ಕೆ.ಎಸ್.ಈಶರಪ್ಪ-ಶಿವಮೊಗ್ಗ,
  • ಆರ್.ಅಶೋಕ್-ಬೆಂ. ಗ್ರಾಮಾಂತರ,
  • ಜಗದೀಶ್ ಶೆಟ್ಟರ್- ಧಾರವಾಡ,
  • ಬಿ.ಶ್ರೀರಾಮುಲು-ಚಿತ್ರದುರ್ಗ,
  • ಎಸ್.ಸುರೇಶ್ ಕುಮಾರ್- ಚಾಮರಾಜನಗರ, ವಿ.
  • ಸೋಮಣ್ಣ-ಕೊಡಗು,
  • ಸಿ.ಟಿ.ರವಿ-ಚಿಕ್ಕಮಗಳೂರು,
  • ಬಸವರಾಜ್ ಬೊಮ್ಮಾಯಿ-ಹಾವೇರಿ,
  • ಕೋಟ ಶ್ರೀನಿವಾಸ ಪೂಜಾರಿ-ದಕ್ಷಿಣ ಕನ್ನಡ
  •  ಜೆ.ಸಿ. ಮಾಧುಸ್ವಾಮಿ, ತುಮಕೂರು
  • ಸಿ.ಸಿ. ಪಾಟೀಲ-ಗದಗ,
  • ಎಚ್.ನಾಗೇಶ- ಕೋಲಾರ,
  • ಪ್ರಭು ಚೌವ್ಹಾಣ್- ಬೀದರ,
  • ಶಶಿಕಲಾ ಜೊಲ್ಲೆ- ವಿಜಯಪುರ,
  • ಆನಂದ ಸಿಂಗ್- ಬಳ್ಳಾರಿ,
  • ಬಿ.ಎ. ಬಸವರಾಜ್- ದಾವಣಗೆರೆ,
  • ಎಸ್.ಟಿ. ಸೋಮಶೇಖರ- ಮೈಸೂರು,
  • ಬಿ.ಸಿ. ಪಾಟೀಲ-ಕೊಪ್ಪಳ,
  • ಡಾ.ಕೆ. ಸುಧಾಕರ- ಚಿಕ್ಕಬಳ್ಳಾಪುರ,
  • ಕೆ.ಸಿ.  ನಾರಾಯಣಗೌಡ-ಮಂಡ್ಯ,
  • ಅರಬೈಲ್ ಶಿವರಾಮ್ ಹೆಬ್ಬಾರ-ಉತ್ತರ ಕನ್ನಡ,
  • ರಮೇಶ್ ಜಾರಕಿಹೊಳಿ-ಬೆಳಗಾವಿ,
  • ಕೆ. ಗೋಪಾಲಯ್ಯ-ಹಾಸನ,
  • ಶ್ರೀಮಂತ ಪಾಟೀಲ್- ಕಲಬುರ್ಗಿ,
  • ಉಡುಪಿ ಹಾಗೂ ಯಾದಗಿರಿಯಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನಡೆಸಲಿದ್ದಾರೆ.
Share This Article
Leave a comment