ರಾಜ್ಯದ 66 ಮಂದಿ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಯಾರಿಗೆ ಪ್ರಶಸ್ತಿ- ವಿವರ ಇಲ್ಲದೆ

Team Newsnap
1 Min Read

ನಟ ದೇವರಾಜ್, ರಂಗಭೂಮಿ ಕಲಾವಿದ ಪ್ರಕಾಶ್ ಬೆಳವಾಡಿ ಸೇರಿದಂತೆ ವಿವಿಧ ಕ್ಷೇತ್ರದ 66 ಸಾಧಕರಿಗೆ ರಾಜ್ಯ ಸರ್ಕಾರ 2020-21ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ.

ಈ ಬಾರಿ 66 ಮಂದಿ ಸಾಧಕರಿಗೆ ಸಕಾ೯ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ . ಪಟ್ಟಿ ಇಂತಿದೆ

ಸಾಹಿತ್ಯ :

ಮಹಾದೇವ ಶಂಕನಪುರ
ಪ್ರೊ. ಡಿ.ಟಿ. ರಂಗಸ್ವಾಮಿ
ಜಯಲಕ್ಷ್ಮೀ ಮಂಗಳಮೂರ್ತಿ
ಅಜ್ಜಂಪುರ ಮಂಜುನಾಥ್
ಕೃಷ್ಣ ಕೋಲ್ಹಾರ ಕುಲಕರ್ಣಿ
ಸಿದ್ದಪ್ಪ ಬಿದರಿ

ರಂಗಭೂಮಿ :


ಫಕೀರಪ್ಪ ರಾಮಪ್ಪ್ ಕೊಡಾಯಿ
ಪ್ರಕಾಶ್ ಬೆಳವಾಡಿ
ರಮೇಶ್​ಗೌಡ ಪಾಟೀಲ
ಮಲ್ಲೇಶಯ್ಯ ಎನ್
ಸಾವಿತ್ರಿ ಗೌಡರ್

ಜಾನಪದ :

ಆರ್.ಬಿ. ನಾಯಕ
ಗೌರಮ್ಮ ಹುಚ್ಚಪ್ಪ ಮಾಸ್ತರ್
ದುರ್ಗಪ್ಪ ಚೆನ್ನದಾಸರ
ಬನ್ನಂಜೆ ಬಾಬು ಅಮೀನ್
ಮಲ್ಲಿಕಾರ್ಜುನ ರಾಚಪ್ಪ ಮುದಕವಿ
ವೆಂಕಪ್ಪ ಗೋವಿಂದಪ್ಪ ಭಜಂತ್ರಿ
ಮಹಾರುದ್ರಪ್ಪ ವೀರಪ್ಪ ಇಟಗಿ

ಸಂಗೀತ :

ತ್ಯಾಗರಾಜು ಸಿ
ಹೆರಾಲ್ಡ್ ಸಿರಿಲ್ ಡಿಸೋಜಾ

ಸಮಾಜ ಸೇವೆ :

ಸೂಲಗಿತ್ತಿ ಯಮುನವ್ವ
ಮದಲಿ ಮಾದಯ್ಯ
ಮುನಿಯಪ್ಪ ದೊಮ್ಮಲೂರು
ಬಿ.ಎಲ್. ಪಾಟೀಲ್
ಜೆ.ಎನ್. ರಾಮಕೃಷ್ಣೇಗೌಡ

ಶಿಲ್ಪಕಲೆ :


ಜಿ. ಜ್ಞಾನಾನಂದ
ವೆಂಕಣ್ಣ ಚಿತ್ರಗಾರ

ವೈದ್ಯಕೀಯ :

ಡಾ. ಸುಲ್ತಾನ್ ಬಿ ಜಗಳೂರು
ಡಾ. ವ್ಯಾಸ ದೇಶಪಾಂಡೆ
ಡಾ. ಎ. ಆರ್. ಪ್ರದೀಪ್
ಡಾ. ಸುರೇಶ್ ರಾವ್
ಡಾ. ಸುದರ್ಶನ್
ಡಾ. ಶಿವನಗೌಡ ರುದ್ರಗೌಡ ರಾಮನಗೌಡರ್

ಕ್ರೀಡೆ :

ರೋಹನ ಬೋಪಣ್ಣ
ಕೆ. ಗೋಪಿನಾಥ್
ರೋಹಿತ್ ಕುಮಾರ್ ಕಟೀಲ್
ಎ. ನಾಗರಾಜ್

ಸಿನಿಮಾ :


ದೇವರಾಜ್

film

ಶಿಕ್ಷಣ :


ಸ್ವಾಮಿ ಲಿಂಗಪ್ಪ
ಶ್ರೀಧರ್ ಚಕ್ರವರ್ತಿ
ಪಿ.ವಿ. ಕೃಷ್ಣ ಭಟ್

ಸಂಕೀರ್ಣ :

ಬಿ. ಅಂಬಣ್ಣ
ಕ್ಯಾಪ್ಟನ್ ರಾಜಾರಾವ್
ಗಂಗಾವತಿ ಪ್ರಾಣೇಶ್

ಕೃಷಿ :
ಸಿ. ನಾಗರಾಜ್
ಗುರುಲಿಗಪ್ಪ ಮೇಲ್ದೊಡ್ಡಿ
ಶಂಕರಪ್ಪ ಅಮ್ಮನಘಟ್ಟ

ತಂತ್ರಜ್ಞಾನ :
ಹೆಚ್.ಎಸ್. ಸಾವಿತ್ರಿ
ಜಿ.ಯು. ಕುಲ್ಕರ್ಣಿ

ಪರಿಸರ :
ಮಹಾದೇವ ವೇಳಿಪಾ
ಬೈಕಂಪಾಡಿ ರಾಮಚಂದ್ರ

ಪತ್ರಿಕೋದ್ಯಮ :
ಪಟ್ನಂ ಅನಂತ ಪದ್ಮನಾಬ
ಯು.ಬಿ. ರಾಜಲಕ್ಷ್ಮಿ

ನ್ಯಾಯಾಂಗ :
ಸಿ.ವಿ. ಕೇಶವ ಮೂರ್ತಿ

ನ್ಯಾಯಾಂಗ :
ಸಿ.ವಿ. ಕೇಶವ ಮೂರ್ತಿ

ಸೈನಿಕ:
ನವೀನ್ ನಾಗಪ್ಪ

ಯಕ್ಷಗಾನ:
ಗೋಪಾಲಾಚಾರ್ಯ

ಹೊರನಾಡು ಕನ್ನಡಿಗ:

ಸುನಿತಾ ಶೆಟ್ಟಿ
ಚಂದ್ರಶೇರ್ ಪಾಲ್ತಾಡಿ
ಸಿದ್ದರಾಮೇಶ್ವರ ಕಂಟಿಕರ್
ಪ್ರವೀಣ್ ಶೆಟ್ಟಿ

ಪೌರ ಕಾರ್ಮಿಕ:

ರತ್ನಮ್ಮ ಶಿವಪ್ಪ ಬಬಲಾದ

ಹೈದರಾಬಾದ್-ಕರ್ನಾಟಕ :

ಏಕೀಕರಣ ಹೋರಾಟಗಾರರು
ಮಹದೇವಪ್ಪ ಕಡೆಚೂರು

ಯೋಗ:
ಭ.ಮ. ಶ್ರೀಕಂಠ
ರಾಘವೇಂದ್ರ ಶೆಣೈ

ಉದ್ಯಮ:
ಶ್ಯಾಮರಾಜು

Share This Article
Leave a comment