January 29, 2026

Newsnap Kannada

The World at your finger tips!

election , politics , JDS

JDS ticket announcement for BR Ramachandra for Mandya Constituency ಮಂಡ್ಯ ಕ್ಷೇತ್ರಕ್ಕೆ ಬಿ ಆರ್ ರಾಮಚಂದ್ರಗೆ ಜೆಡಿಎಸ್ ಟಿಕೆಟ್ ಘೋಷಣೆ

ಮಂಡ್ಯ ಕ್ಷೇತ್ರಕ್ಕೆ ಬಿ ಆರ್ ರಾಮಚಂದ್ರಗೆ ಜೆಡಿಎಸ್ ಟಿಕೆಟ್ ಘೋಷಣೆ

Spread the love

ಶಾಸಕ ಸಿ ಎಸ್ ಪುಟ್ಟರಾಜು ಪರಮಾಪ್ತ ಮನ್ ಮುಲ್ ಅಧ್ಯಕ್ಷ ಬಿ. ಆರ್ ರಾಮಚಂದ್ರ ಅವರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿದೆ.

ಸಾಕಷ್ಟು ಕುತೂಹಲ ಮೂಡಿಸಿದ್ದ ಮಂಡ್ಯ ಕ್ಷೇತ್ರದ ಟಿಕೆಟ್ ಹಾಲಿ ಶಾಸಕ ಎಂ. ಶ್ರೀನಿವಾಸ್
ಹಾಗೂ ಅವರ ಅಳಿಯ ಯೋಗೇಶ್ ಅವರಿಗೆ ಟಿಕೆಟ್ ಮಿಸ್ ಮಾಡಲಾಗಿದೆ.

ಹೊಸ ಮುಖಕ್ಕೆ ಈ ಬಾರಿ ಟಿಕೆಟ್ ನೀಡಿರುವ ಜೆಡಿಎಸ್ ನಲ್ಲಿ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ.

ದೇವೇಗೌಡರು ರಾಮಚಂದ್ರ ಅವರಿಗೆ ಬಿ ಫಾರಂ ನೀಡಿದರು.ಇದನ್ನು ಓದಿ –ಚಿಕ್ಕಪೇಟೆ ಪಕ್ಷೇತರ ಅಭ್ಯರ್ಥಿ ಕೆಜಿಎಫ್‌ ಬಾಬು ನಿವಾಸದ ಮೇಲೆ ಐಟಿ ದಾಳಿ

error: Content is protected !!