ಕಾಂಗ್ರೆಸ್ ಮೇಕೆದಾಟು ಯಾತ್ರೆಗೆ ಪ್ರತಿಯಾಗಿ ದಳಪತಿಗಳು ಸಾರಿದ್ದ ಜಲಧಾರೆ ಯಾತ್ರೆ ಆರಂಭಕ್ಕೂ ಮುನ್ನವೇ ಅಂತ್ಯ ಕಂಡಿದೆ.
ಆ ಮೂಲಕ ವಿಪಕ್ಷಗಳ ನಡುವಿನ ಜಲಸಂಗ್ರಾಮಕ್ಕೆ ಕದನ ವಿರಾಮ ಘೋಷಣೆಯಾಗಿದೆ.
ಮೇಕೆದಾಟುವಿನಲ್ಲಿ ಪಾದಯಾತ್ರೆಯ ನಗಾರಿ ಬಾರಿಸಿ ದಳದ ಕೋಟೆಯೊಳಗೆ ಹೆಜ್ಜೆ ಹಾಕಲು ಮುಂದಾಗಿತ್ತು. ಆದ್ರೆ ಯಾತ್ರೆ ಮೇಲೆ ಕೊರೊನಾ ಗ್ರಹಣ ಬಡಿದು, ನಾಲ್ಕೇ ದಿನಕ್ಕೆ ಯಾತ್ರೆ ಅಂತ್ಯವಾಯ್ತು.
ಕೈ ಪಾಳಯ ಯಾತ್ರೆ ಘೋಷಿಸುತ್ತಿದ್ದಂತೆ ಅಲರ್ಟ್ ಆಗಿದ್ದ ದಳಪತಿಗಳು ಪ್ರತಿತಂತ್ರ ಹೆಣೆದು ಜನತಾ ಜಲಧಾರೆ ಹೆಸರಲ್ಲಿ ಜಲಸಂಗ್ರಾಮ ಸಾರಿ ಭವಿಷ್ಯಕ್ಕೆ ಬುನಾದಿ ಹಾಕಲು ಮುಂದಾಗಿದ್ದ ಅದಕ್ಕೆ ರೂಪುರೇಷೆ ಸಿದ್ಧವಾಗಿ, ಮುಹೂರ್ತ ಕೂಡ ಫಿಕ್ಸ್ ಆಗಿತ್ತು. ಆದ್ರೀಗ ದಳದ ಜನತಾ ಜಲಧಾರೆ ಯಾತ್ರೆ ನಡೆಯೋದೆ ಡೌಟ್ ಆಗಿದೆ.
ದಳಪತಿಗಳ ‘ಜಲಧಾರೆ’ ಯಾತ್ರೆಗೂ ಕೊರೊನಾ ಗ್ರಹಣ ಬಡಿದಿದೆ. ಆರಂಭಕ್ಕೆ ಮುನ್ನವೇ ಮಾಜಿ ಸಿಎಂ ಹೆಚ್ಡಿಕೆ ಘೋಷಿಸಿದ್ದ ‘ಜಲಧಾರೆ’ ಯಾತ್ರೆ ಅಂತ್ಯ ಕಾಣ್ತಿದೆ. ಆ ಮೂಲಕ ಕೈ-ದಳದ ನಡುವೆ ಶುರುವಾಗಿದ್ದ ಜಲ ಸಂಗ್ರಾಮಕ್ಕೆ ಕದನವಿರಾಮ ಘೋಷಣೆಯಾಗಿದೆ.
ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More
ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು : ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದ… Read More
ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More
ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More
This website uses cookies.
Leave a Comment