ದಳದ ಜನತಾ ಜಲಧಾರೆ ಯಾತ್ರೆಗೂ ಕೂಡ ಕೊರೊನಾ ಗ್ರಹಣ ಆವರಿಸಿದೆ.
ಕಾಂಗ್ರೆಸ್ ಮೇಕೆದಾಟು ಯಾತ್ರೆಗೆ ಪ್ರತಿಯಾಗಿ ದಳಪತಿಗಳು ಸಾರಿದ್ದ ಜಲಧಾರೆ ಯಾತ್ರೆ ಆರಂಭಕ್ಕೂ ಮುನ್ನವೇ ಅಂತ್ಯ ಕಂಡಿದೆ.
ಆ ಮೂಲಕ ವಿಪಕ್ಷಗಳ ನಡುವಿನ ಜಲಸಂಗ್ರಾಮಕ್ಕೆ ಕದನ ವಿರಾಮ ಘೋಷಣೆಯಾಗಿದೆ.
ಮೇಕೆದಾಟುವಿನಲ್ಲಿ ಪಾದಯಾತ್ರೆಯ ನಗಾರಿ ಬಾರಿಸಿ ದಳದ ಕೋಟೆಯೊಳಗೆ ಹೆಜ್ಜೆ ಹಾಕಲು ಮುಂದಾಗಿತ್ತು. ಆದ್ರೆ ಯಾತ್ರೆ ಮೇಲೆ ಕೊರೊನಾ ಗ್ರಹಣ ಬಡಿದು, ನಾಲ್ಕೇ ದಿನಕ್ಕೆ ಯಾತ್ರೆ ಅಂತ್ಯವಾಯ್ತು.
ಕೈ ಪಾಳಯ ಯಾತ್ರೆ ಘೋಷಿಸುತ್ತಿದ್ದಂತೆ ಅಲರ್ಟ್ ಆಗಿದ್ದ ದಳಪತಿಗಳು ಪ್ರತಿತಂತ್ರ ಹೆಣೆದು ಜನತಾ ಜಲಧಾರೆ ಹೆಸರಲ್ಲಿ ಜಲಸಂಗ್ರಾಮ ಸಾರಿ ಭವಿಷ್ಯಕ್ಕೆ ಬುನಾದಿ ಹಾಕಲು ಮುಂದಾಗಿದ್ದ ಅದಕ್ಕೆ ರೂಪುರೇಷೆ ಸಿದ್ಧವಾಗಿ, ಮುಹೂರ್ತ ಕೂಡ ಫಿಕ್ಸ್ ಆಗಿತ್ತು. ಆದ್ರೀಗ ದಳದ ಜನತಾ ಜಲಧಾರೆ ಯಾತ್ರೆ ನಡೆಯೋದೆ ಡೌಟ್ ಆಗಿದೆ.
ದಳಪತಿಗಳ ‘ಜಲಧಾರೆ’ ಯಾತ್ರೆಗೂ ಕೊರೊನಾ ಗ್ರಹಣ ಬಡಿದಿದೆ. ಆರಂಭಕ್ಕೆ ಮುನ್ನವೇ ಮಾಜಿ ಸಿಎಂ ಹೆಚ್ಡಿಕೆ ಘೋಷಿಸಿದ್ದ ‘ಜಲಧಾರೆ’ ಯಾತ್ರೆ ಅಂತ್ಯ ಕಾಣ್ತಿದೆ. ಆ ಮೂಲಕ ಕೈ-ದಳದ ನಡುವೆ ಶುರುವಾಗಿದ್ದ ಜಲ ಸಂಗ್ರಾಮಕ್ಕೆ ಕದನವಿರಾಮ ಘೋಷಣೆಯಾಗಿದೆ.
- BBMP ಗೆ 9 ವಾರದೊಳಗೆ ಚುನಾವಣೆ ನಡಸುವಂತೆ ಸುಪ್ರೀಂ ಆದೇಶ
- ರಾತ್ರಿ ರಹಸ್ಯ ಸಭೆ ನಡೆಸಿ ಇಂದು ದಿಢೀರ್ ದೆಹಲಿಗೆ ಹೊರಟ ಸಿಎಂ
- ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರಸ್ತೆ ಅಪಘಾತ- ಇಬ್ಬರು ಯುವಕರ ಸಾವು
- ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲೇ ಮಾತನಾಡಿದ ಕನ್ನಡಿಗ ಸಂಸದ ಚಂದ್ರ ಆರ್ಯ
- ಜೂ. 3 ನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ: ಶಿಕ್ಷಣ ಸಚಿವ ಬಿ ಸಿ ನಾಗೇಶ್
- ಅವಕಾಶ ಸಿಕ್ಕಾಗ ಖಂಡಿತಾ ಮಂಡ್ಯಕ್ಕೆ ಹೋಗುವೆ – ಸನ್ನಿಲಿಯೋನ್
More Stories
BBMP ಗೆ 9 ವಾರದೊಳಗೆ ಚುನಾವಣೆ ನಡಸುವಂತೆ ಸುಪ್ರೀಂ ಆದೇಶ
ರಾತ್ರಿ ರಹಸ್ಯ ಸಭೆ ನಡೆಸಿ ಇಂದು ದಿಢೀರ್ ದೆಹಲಿಗೆ ಹೊರಟ ಸಿಎಂ
ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರಸ್ತೆ ಅಪಘಾತ- ಇಬ್ಬರು ಯುವಕರ ಸಾವು