ತೀವ್ರ ಕುತೂಹಲ ಕೆರಳಿಸಿದ್ದ ಹಿಜಾಬ್ ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯ ಮೂತಿ೯ಗಳ ವಿಸ್ತ್ರತ ಪೀಠಕ್ಕೆ ವಗಾ೯ವಣೆ ಮಾಡಿರುವುದಾಗಿ ನ್ಯಾ. ಕೃಷ್ಣಾ ದಿಕ್ಷಿತ್ ಬುಧವಾರ ಪ್ರಕಟಿಸಿದರು
2 ದಿನಗಳ ಕಾಲ ಸುಧೀಘ೯ ವಾದ – ವಿವಾದ ಆಲಿಸಿದ ನ್ಯಾಯಮೂತಿ೯ಗಳು ಇನ್ನೂ ವಿಸ್ತ್ರತವಾಗಿ ವಿಚಾರಣೆ ನಡೆಬೇಕಾಗಿರುವ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯ ಪೀಠಕ್ಕೆ ವಗಾ೯ವಣೆ ಮಾಡುವುದಾಗಿ ತಿಳಿಸಿದರು
ಎರಡು ತಿಂಗಳ ಅವಧಿಗೆ ಹಿಜಾಬ್ ಧರಿಸಲು ಅವಕಾಶ ನೀಡಿ ಮಧ್ಯಂತರ ಆದೇಶ ನೀಡುವಂತೆ ಅಜಿ೯ ದಾರರ ಪರ ವಕೀಲರ ಮನವಿಯನ್ನು ನ್ಯಾಯಮೂತಿ೯ಗಳು ತಳ್ಳಿ ಹಾಕಿದರು
ಇದೊಂದು ಧಮ೯ ಮತ್ತು ಸಂವಿಧಾನ ಅಡಿಯಲ್ಲಿ ಬರುವ ಸೂಕ್ಷ್ಮ ವಿಚಾರ. ಹೀಗಾಗಿ ಈ ಕುರಿತಂತೆ ವಿಸ್ತ್ರತ ಚಚೆ೯ ಆಗಬೇಕು. ಆ ಕಾರಣಕ್ಕಾಗಿ ಮುಖ್ಯ ನ್ಯಾಯಮೂತಿ೯ಗಳ ಪೀಠಕ್ಕೆ ವಗಾ೯ವಣೆ ಮಾಡುವುದಾಗಿ ತಿಳಿಸಿದರು
ನ್ಯಾಯಮೂತಿ೯ಗಳ ಈ ನಿಧಾ೯ರದಿಂದ ಇಂದೇ ತೀಪು೯ ಸಿಗುತ್ತದೆ ಎಂದು. ನಂಬಿದ್ದವರಿಗೆ ಕೊಂಚ ನಿರಾಶೆಯೂ ಆಯಿತು.
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ