2021ರ ಬ್ಯಾಂಕ್ ರಜಾದಿನಗಳನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ ಸಿದ್ದವಾಗಿದೆ.
ರಾಷ್ಟ್ರೀಯ ರಜಾ ದಿನಗಳು, ಸರ್ಕಾರಿ ರಜಾ ದಿನಗಳು ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಭಾರತದಲ್ಲಿ ಬ್ಯಾಂಕುಗಳು ಮುಚ್ಚಲ್ಪಟ್ಟಿರುತ್ತವೆ.
ಜನವರಿ 26 (ಗಣರಾಜ್ಯೋತ್ಸವ), ಆಗಸ್ಟ್ 15 (ಸ್ವಾತಂತ್ರ್ಯ ದಿನ), ಮತ್ತು ಅಕ್ಟೋಬರ್ 2 (ಮಹಾತ್ಮ ಗಾಂಧಿ ಜಯಂತಿ) ಮೂರು ರಾಷ್ಟ್ರೀಯ ರಜಾ ದಿನಗಳನ್ನು ಭಾರತ ಆಚರಿಸುತ್ತದೆ.
2021ರಲ್ಲಿ ಬ್ಯಾಂಕ್ ರಜಾ ದಿನಗಳ ವಿವರ :
ಜನವರಿ 2021
ಜನವರಿ 1, ಶುಕ್ರವಾರ- ಹೊಸ ವರ್ಷದ ದಿನ
ಜನವರಿ 2, ಶನಿವಾರ- ಹೊಸ ವರ್ಷದ ರಜೆ
ಜನವರಿ 9, ಎರಡನೇ ಶನಿವಾರ
ಜನವರಿ 11, ಸೋಮವಾರ- ಮಿಷನರಿ ದಿನ
ಜನವರಿ 14, ಗುರುವಾರ- ಮಕರ ಸಂಕ್ರಾಂತಿ ಮತ್ತು ಪೊಂಗಲ್
ಜನವರಿ 23, ನಾಲ್ಕನೇ ಶನಿವಾರ
ಜನವರಿ 26, ಮಂಗಳವಾರ- ಗಣರಾಜ್ಯೋತ್ಸವ
ಫೆಬ್ರವರಿ 13, ಎರಡನೇ ಶನಿವಾರ
ಫೆಬ್ರವರಿ 16, ಮಂಗಳವಾರ- ವಸಂತ ಪಂಚಮಿ
ಫೆಬ್ರವರಿ 27, ಶನಿವಾರ (ನಾಲ್ಕನೇ )- ಗುರ್ ರವಿದಾಸ್ ಜಯಂತಿ
ಮಾರ್ಚ್ 11, ಗುರುವಾರ- ಮಹಾಶಿವರಾತ್ರಿ
ಮಾರ್ಚ್ 13, ಎರಡನೇ ಶನಿವಾರ
ಮಾರ್ಚ್ 27, ನಾಲ್ಕನೇ ಶನಿವಾರ
ಮಾರ್ಚ್ 29, ಸೋಮವಾರ ಹೋಳಿ
ಏಪ್ರಿಲ್ 2, ಶುಕ್ರವಾರ- ಶುಭ ಶುಕ್ರವಾರ
ಏಪ್ರಿಲ್ 8, ಗುರುವಾರ- ಬುದ್ಧ ಪೂರ್ಣಿಮೆ
ಏಪ್ರಿಲ್ 10, ಎರಡನೇ ಶನಿವಾರ
ಏಪ್ರಿಲ್ 14, ಗುರುವಾರ ಬೈಸಾಖಿ ಮತ್ತು ಡಾ.ಅಂಬೇಡ್ಕರ್ ಜಯಂತಿ
ಏಪ್ರಿಲ್ 21, ಬುಧವಾರ- ರಾಮ ನವಮಿ
ಏಪ್ರಿಲ್ 24, – ನಾಲ್ಕನೇ ಶನಿವಾರ
ಏಪ್ರಿಲ್ 25, ಭಾನುವಾರ- ಮಹಾವೀರ ಜಯಂತಿ
ಮೇ 1, ಶನಿವಾರ- ಮೇ ದಿನ
ಮೇ 8, ಎರಡನೇ ಶನಿವಾರ
ಮೇ 12, ಬುಧವಾರ- ಈದ್-ಉಲ್-ಫಿತರ್
ಮೇ 22, ನಾಲ್ಕನೇ ಶನಿವಾರ
ಜೂನ್ 12, ಎರಡನೇ ಶನಿವಾರ
ಜೂನ್ 26, ನಾಲ್ಕನೇ ಶನಿವಾರ
ಜುಲೈ 10, ಎರಡನೇ ಶನಿವಾರ
ಜುಲೈ 20, ಮಂಗಳವಾರ- ಬಕ್ರೀದ್/ ಈದ್-ಅಲ್-ಅಧ
ಜುಲೈ 24, ನಾಲ್ಕನೇ ಶನಿವಾರ
ಆಗಸ್ಟ್ 10, ಮಂಗಳವಾರ ಮೊಹರಂ
ಆಗಸ್ಟ್ 14, ಎರಡನೇ ಶನಿವಾರ
ಆಗಸ್ಟ್ 15, ಭಾನುವಾರ- ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 22, ಭಾನುವಾರ- ರಕ್ಷಾ ಬಂಧನ
ಆಗಸ್ಟ್ 28, ನಾಲ್ಕನೇ ಶನಿವಾರ
ಆಗಸ್ಟ್ 30, ಸೋಮವಾರ ಜನ್ಮಾಷ್ಟಮಿ
ಸೆಪ್ಟೆಂಬರ್ 10, ಶುಕ್ರವಾರ- ಗಣೇಶ ಚತುರ್ಥಿ
ಸೆಪ್ಟೆಂಬರ್ 11, ಶನಿವಾರ- ಎರಡನೇ ಶನಿವಾರ
ಸೆಪ್ಟೆಂಬರ್ 25, ಶನಿವಾರ- ನಾಲ್ಕನೇ ಶನಿವಾರ
ಅಕ್ಟೋಬರ್ 2, ಶನಿವಾರ- ಗಾಂಧಿ ಜಯಂತಿ
ಅಕ್ಟೋಬರ್ 9, ಎರಡನೇ ಶನಿವಾರ
ಅಕ್ಟೋಬರ್ 13, ಬುಧವಾರ- ಮಹಾ ಅಷ್ಟಮಿ
ಅಕ್ಟೋಬರ್ 14, ಗುರುವಾರ- ಮಹಾ ನವಮಿ
ಅಕ್ಟೋಬರ್ 15, ಶುಕ್ರವಾರ ದಸರಾ
ಅಕ್ಟೋಬರ್ 18, ಸೋಮವಾರ- ಈದ್-ಎ-ಮಿಲನ್
ಅಕ್ಟೋಬರ್ 23, ನಾಲ್ಕನೇ ಶನಿವಾರ
ನವೆಂಬರ್ 4, ಗುರುವಾರ ದೀಪಾವಳಿ
ನವೆಂಬರ್ 6, ಶನಿವಾರ- ಭಾಯಿ ದೂಜ್
ನವೆಂಬರ್ 13, ಎರಡನೇ ಶನಿವಾರ
ನವೆಂಬರ್ 15, ಸೋಮವಾರ ದೀಪಾವಳಿ ರಜೆ
ನವೆಂಬರ್ 19, ಶುಕ್ರವಾರ- ಗುರುನಾನಕ್ ಜಯಂತಿ
ನವೆಂಬರ್ 27, ನಾಲ್ಕನೇ ಶನಿವಾರ
ಡಿಸೆಂಬರ್ 11, ಎರಡನೇ ಶನಿವಾರ
ಡಿಸೆಂಬರ್ 25, ಶನಿವಾರ(ನಾಲ್ಕನೇ)- ಕ್ರಿಸ್ ಮಸ್ ದಿನ
ನವದೆಹಲಿ ,ಮೇ 2 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,550 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು: ವಿದ್ಯಾರ್ಥಿಯೊಬ್ಬ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಪಿಹೆಚ್ಡಿ (PhD) ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪವಾಗಿ ಮೃತಪಟ್ಟಿದ್ದಾನೆ. ರಂಗನಾಥ್ ನಾಯಕ್ (27)… Read More
(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More
ನವದೆಹಲಿ : ಟೀಂ ಇಂಡಿಯಾ ಮುಂಬರುವ ಟಿ20 ವಿಶ್ವಕಪ್ಗಾಗಿ 15 ಮಂದಿ ಆಟಗಾರರ ತಂಡವನ್ನು ಪ್ರಕಟಿಸಿದೆ. ಇಂದು ಭಾರತೀಯ ಕ್ರಿಕೆಟ್… Read More
ಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಬಳಿಕ ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣರನ್ನು ಅಮಾನತು ಮಾಡಿ ಜೆಡಿಎಸ್… Read More
ಬೆಂಗಳೂರು : ರಾಜ್ಯದ ಎರಡನೇ ಹಂತದ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಗತ್ಯ ಸೇವೆಗಳ ಇಲಾಖೆಗಳ ಸಿಬ್ಬಂದಿಗೆ ನಾಳೆಯಿಂದ 3 ದಿನಗಳ… Read More
This website uses cookies.
Leave a Comment