February 19, 2026

Newsnap Kannada

The World at your finger tips!

karavali

ಕರಾವಳಿಯ, ಒಳನಾಡಿನಲ್ಲಿ ಭಾರೀ ಮಳೆಯ ಸಂಭವ

Spread the love

ನ್ಯೂಸ್ ಸ್ನ್ಯಾಪ್

ಬೆಂಗಳೂರು

ಕರ್ನಾಟಕ ಕರಾವಳಿ ಭಾಗ ಮತ್ತು ಒಳನಾಡುಗಳಲ್ಲಿ ನೈರುತ್ಯ ಮುಂಗಾರು ತೀವ್ರ ವಾಗಿದೆ.
ಕರಾವಳಿ ಹಾಗೂ ಮಲೆನಾಡುಗಳಿಗೆ ಸರ್ಕಾರವು ಆರೇಂಜ್ ಅಲರ್ಟ್ ನ್ನು ಘೋಷಿಸಿದೆ. ಹಾಗೆಯೇ ಬೀದರ್, ಕಲಬುರ್ಗಿ, ಬೆಳಗಾವಿ ಜಿಲ್ಲೆಗಳಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಯಲ್ಲೋ ಅಲರ್ಟ್ ಘೋಷಿಸಿದೆ.

ಮಂಗಳೂರಿನಿಂದ ಕಾರವಾರದ ತೀರದಲ್ಲಿ‌ ಸುಮಾರು ೫೦ ಕಿ.ಮೀ. ವೇಗದಲ್ಲಿ‌ ಗಾಳಿ ಬೀಸುತ್ತಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ‌ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ‌ ಇಲಾಖೆ ಎಚ್ಚರಿಸಿದೆ.

error: Content is protected !!