ಎಚ್ ಡಿ ಕೋಟೆ ಜೆಡಿಎಸ್ ಮುಖಂಡ ಕೃಷ್ಣ ನಾಯಕ್ ಬಿಜೆಪಿಗೆ ಸೇರ್ಪಡೆ

Team Newsnap
1 Min Read
HD Kote JDS leader Krishna Naik joins BJP ಎಚ್ ಡಿ ಕೋಟೆ ಜೆಡಿಎಸ್ ಮುಖಂಡ ಕೃಷ್ಣ ನಾಯಕ್ ಬಿಜೆಪಿಗೆ ಸೇರ್ಪಡೆ

ಜೆಡಿಎಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಕೆ ಎಂ ಕೃಷ್ಣ ನಾಯಕ್ ಇಂದು ಬಿಜೆಪಿಗೆ ಸೇರ್ಪಡೆಯಾದರು.

ಬಿ ಜೆ ಪಿ ಪಕ್ಷಕ್ಕೆ ಸೇರಿದ ಅಭ್ಯರ್ಥಿಆಕಾಂಕ್ಷಿ ಕೆ ಎಂ ಕೃಷ್ಣ ನಾಯಕ ಹೆಚ್ ಡಿ ಕೋಟೆ ತಾಲೂಕಿನಲ್ಲಿ ತನ್ನದೆ ಆದ ಯುವ ಸಮೂಹವನ್ನು ಕಟ್ಟಿಕೊಂಡು ಸಮಾಜಸೇವೆ ಮಾಡುತ್ತಿದ್ದ ಕೃಷ್ಣನಾಯಕ ಜೆ ಡಿ ಎಸ್ ಪಕ್ಷದಿಂದ ಟಿಕೆಟ್ ಪಡೆಯುತ್ತೇನೆ ಎಂದು ಪಕ್ಷ ಸಂಘಟಿಸಿದರು .

ಆದರೆ ಸ್ಥಳೀಯ ಅಭ್ಯರ್ಥಿ ಜಯಪ್ರಕಾಶ್ ಚಿಕ್ಕಣ್ಣರವರಿಗೆ ಜೆಡಿಎಸ್ ನಿಂದ ಟಿಕೆಟ್ ನೀಡಿದರು.

ಪಕ್ಷದ ಈ ನಿರ್ದಾರ ದಿಂದ ಅಸಮಾಧಾನಗೊಂಡ ಕೃಷ್ಣನಾಯಕ ಜೆ ಡಿ ಎಸ್ ತೊರೆದು .

ಇಂದು ಅಧಿಕೃತವಾಗಿ ಬೆಂಗಳೂರಿನ ಬಿ ಜೆ ಪಿ ಕಚೇರಿಯಲ್ಲಿ ಬಿಜೆಪಿ ಪಕ್ಷ ಸೇರಿದರು.ಇದನ್ನು ಓದಿ –ಹಾಸನ ಟಿಕೆಟ್ ಗೊಂದಲ : ಭವಾನಿಗೆ ಮುಖಭಂಗ – ಎಚ್ ಡಿಕೆ ಮೇಲುಗೈ

ಹೆಚ್ ಡಿ ಕೋಟೆ ಈಗ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ .

Share This Article
Leave a comment