ಮೈಸೂರು: ಪತ್ರಕರ್ತ, ಲೇಖಕ, ಪ್ರಕಾಶಕ ಹಾಗೂ ಅಂಕಣಕಾರ ಗಣೇಶ ಅಮೀನಗಡ ಅವರ ನೇರ ಸಂದರ್ಶನ ಜುಲೈ 10ರಂದು ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಇದನ್ನು ಓದಿ – ನಂದಿನ ಹಾಲಿನ ದರ ಏರಿಕೆಯ ಸುಳಿವು ಕೊಟ್ಟ ಸಚಿವ ರಾಜಣ್ಣ
ಜುಲೈ 10 ರ ಬೆಳಿಗ್ಗೆ 8ರಿಂದ 9 ಗಂಟೆಯವರೆಗೆ ‘ಶುಭೋದಯ ಕರ್ನಾಟಕ’ ಕಾರ್ಯಕ್ರಮದಲ್ಲಿ ಗಣೇಶ ಅಮೀನಗಡ ಅವರ ಬದುಕು- ಸಾಧನೆ ಕುರಿತು ನೇರ ಪ್ರಸಾರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.