January 29, 2026

Newsnap Kannada

The World at your finger tips!

mountain

ಯಲ್ಲಾಪುರ ಬಳಿ ಮಣ್ಣು ಕುಸಿದು 4 ಮಂದಿ ಕಾರ್ಮಿಕರು ಸಾವು

Spread the love

ಮಣ್ಣು ಕುಸಿದು ನಾಲ್ವರು ಕಾರ್ಮಿಕರು ಸಾವಿಗೀಡಾದ ಘಟನೆ ಯಲ್ಲಾಪುರ ತಾಲೂಕಿನ ಇಡಗುಂದಿ ಬಳಿ ಸೋಮವಾರ ಜರುಗಿದೆ.

ಸಂತೋಷ ಡೋಯಿಪಡೆ (18), ಮಾಳು ಡೋಯಿಪಡೆ (21), ಲಕ್ಷ್ಮಿ ಡೋಯಿಪಡೆ(38) ಹಾಗೂ ಭಾಗ್ಯಶ್ರೀ ಡೋಯಿಪಡೆ(21) ಮೃತರು.

ತೋಟಕ್ಕೆ ಮಣ್ಣು ಹಾಕುವ ಸಂದರ್ಭದಲ್ಲಿ ಗುಡ್ಡ ಕುಸಿದಿದೆ. ಈ ವೇಳೆ 7 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ತೆರಳಿದ್ದಾರೆ.

error: Content is protected !!