ಮಾಜಿ ಸಚಿವ ರಮೇಶ್​​ ಸಿಡಿ ಕೇಸ್​​: SIT ವರದಿ ಬಗ್ಗೆ ಸುಪ್ರೀಂಕೋರ್ಟ್​ ಮಧ್ಯ ಪ್ರವೇಶ ಇಲ್ಲ

Team Newsnap
0 Min Read

ಮಾಜಿ ಸಚಿವ ರಮೇಶ್​​ ಜಾರಕಿಹೊಳಿಗೆ ಸಿಡಿ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಆದೇಶ ಹೊರಡಿಸಿದೆ.

SIT ವರದಿ ಬಗ್ಗೆ ಹೈಕೋರ್ಟ್​ ಒಂದು ನಿರ್ಧಾರಕ್ಕೆ ಬರಲಿ. ಅಲ್ಲಿಯವರೆಗೂ ಯಾವುದೇ ಕ್ರಮ ಬೇಡ ಎಂದಿದೆ.

ಪ್ರಕರಣ ಇತ್ಯರ್ಥ ಆಗಿದೆ. ಮಾರ್ಚ್​​​ 9ನೇ ತಾರೀಕಿನಂದು ಹೈಕೋರ್ಟ್​​ ವಿಚಾರಣೆ ನಡೆಸಿ ಒಂದು ತೀರ್ಮಾನಕ್ಕೆ ಬರಲಿ. ಆಮೇಲೆ ನೋಡೋಣ ಎಂದು ಕೋರ್ಟ್ ಆದೇಶಿಸಿದೆ.

Share This Article
Leave a comment