Categories: Main News

ಕಾಂಗ್ರೆಸ್ ನ 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ : ಸಿದ್ದು ವರುಣಾ, ಮಹದೇವಪ್ಪಟಿ . ನರಸೀಪುರ

ಕಾಂಗ್ರೆಸ್ ನ 124 ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ಇಂದು ಬಿಡುಗಡೆ ಮಾಡಿದೆ

ಕೋಲಾರದಿಂದ ಸ್ಪರ್ಥೆ ಮಾಡುವ ಸಿದ್ದತೆ ಮಾಡಿಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಶಾಕ್ ಕೊಟ್ಟ ಹೈ ಕಮ್ಯಾಂಡ್ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಿದೆ.
ಕೋಲಾರ ಮತ್ತು ಬಾದಾಮಿ ಕ್ಷೇತ್ರ ಯಾರಿಗೂ ಟಿಕೆಟ್ ಘೋಷಣೆ ಮಾಡಿಲ್ಲ

ಪಾವಗಡ ಕ್ಷೇತ್ರದಲ್ಲಿ ಹಾಲಿ ಶಾಸಕ ವೆಂಕಟರಮಣಪ್ಪನಿಗೆ ಟಿಕೆಟ್ ನೀಡಿಲ್ಲ ಬದಲಿಗೆ ಪುತ್ರ ವೆಂಕಟೇಶ್ ಟಿಕೆಟ್ ನೀಡಲಾಗಿದೆ. ಸಂಸತ್ ಸದಸ್ಯ ಸ್ಥಾನದಿಂದ ರಾಹುಲ್‌ ಗಾಂಧಿ ಅನರ್ಹ: ಲೋಕಸಭಾ ಕಾರ್ಯದರ್ಶಿ ಆದೇಶ

ಯಾರು, ಯಾವ ಕ್ಷೇತ್ರದಿಂದ ಸ್ಪರ್ಧೆ ?

  • ಟಿ ನರಸಿಪುರ – ಡಾ ಮಹದೇವಪ್ಪ
  • ನಂಜನಗೂಡು – ದರ್ಶನ್ ಧ್ರುವ ನಾರಾಯಣ
  • ಬೆಳಗಾವಿ ಗ್ರಾಮಾಂತರ –
  • ಲಕ್ಷ್ಮಿ ಹೆಬ್ಬಾಳ್ ಕರ್
  • ಚಿತ್ತಾಪುರ – ಪ್ರಿಯಾಂಕ್ ಖರ್ಗೆ
  • ಹನಗುಂದ – ವಿಜಯಾನಂದ ಕಾಶಪ್ಪನವರ್
  • ರಾಜಾಜೀನಗರ – ಪುಟ್ಟಣ್ಣ
  • ಕುಷ್ಟಗಿ – ಅಮರೇಗೌಡ ಬಯ್ಯಾಪುರ
  • ಚಿಕ್ಕೋಡಿ – ಗಣೇಶ್ ಹುಕ್ಕೇರಿ
  • ಬಲಬಲೇಶ್ವರ – ಎಂಬಿ ಪಾಟೀಲ್
  • ದೇವನಹಳ್ಳಿ – ಕೆ ಎಚ್ ಮುನಿಯಪ್ಪ
  • ಮುದ್ದೇಬಿಹಾಳ್ – ಅಪ್ಪಾಜಿ ನಾಡಗೌಡ
  • ಜೇವರ್ಗಿ- ಅಜಯ್ ಸಿಂಗ್
  • ಚಿಂಚೋಳಿ – ರಾಠೋಡ್
  • ಕನಕಪುರ – ಡಿ ಕೆ ಶಿವಕುಮಾರ್
  • ರಾಮನಗರ – ಇಕ್ಬಾಲ್ ಹುಸೇನ್
  • ಮೂಡಬಿದರೆ – ಮಿಥುನ್ ರೈ
  • ಶಿರಾ – ಟಿ ಬಿ ಜಯಚಂದ್ರ
  • ರಾಜರಾಜೇಶ್ವರಿ ನಗರ – ಕುಸುಮಾ ಹನುಮಂತರಾಯಪ್ಪ
  • ಬಿಟಿಎಂ ಲೇಔಟ್ – ರಾಮಲಿಂಗಾರೆಡ್ಡಿ
  • ಜಯನಗರ – ಸೌಮ್ಯ ರೆಡ್ಡಿ
  • ದೊಡ್ಡ ಬಳ್ಳಾಪುರ – ವೆಂಕಟರಮಣಪ್ಪ
  • ಬೀದರ್ ದಕ್ಷಿಣ – ಅಶೋಕ್ ಖೇಣಿ
  • ವಿರಾಜಪೇಟೆ – ಪೊನ್ನಣ್ಣ
  • ಖಾನಾಪುರ – ಅಂಜಲಿ ನಿಂಬಾಳ್ಕರ್
  • ತುರುವೇಕೆರೆ – ಬೆಮೆಲ್
  • ಸೊರಬ – ಮಧು ಬಂಗಾರಪ್ಪ
  • ಬಳ್ಳಾರಿ – ನಾಗೇಂದ್ರ
  • ತಿಪಟೂರು – ಡಾ ರಂಗನಾಥ್
  • ಚಳ್ಳಕೆರೆ – ರಘುಮೂರ್ತಿ
  • ಬೀದರ್ – ರಹೀಮ್ ಖಾನ್
  • ಹಿರಿಯೂರು – ಸುಧಾಕರ್ ಭಾಲ್ಕಿ – ಈಶ್ವರ್ ಖಂಡ್ರೆ
  • ಹೆಬ್ಬಾಳ – ಬೈರತಿ ಸುರೇಶ್
  • ಬ್ಯಾಟರಾಯನಪುರ – ಕೃಷ್ಣ ಭೈರೇಗೌಡ
  • ಹೊಸಕೋಟೆ – ಶರತ್ ಬಚ್ಚೇಗೌಡ
  • ಹುಣಸೂರು – ಎಚ್ ಪಿ ಮಂಜುನಾಥ್
  • ಶ್ರೀನಿವಾಸ್ ಪುರ – ರಮೇಶ್ ಕುಮಾರ್
  • ಮಧುಗಿರಿ – ಕೆ ಎನ್ ರಾಜಣ್ಣ
  • ಹೊಸದುರ್ಗ – ಗೋವಿಂದಪ್ಪ
  • ನಾಗಮಂಗಲ – ಚಲುವರಾಯಸ್ವಾಮಿ
  • ಮಳವಳ್ಳಿ – ನರೇಂದ್ರ ಸ್ವಾಮಿ
  • ಶ್ರೀರಂಗಪಟ್ಟಣ – ರಮೇಶ್ ಬಾಬು ಬಂಡಿಸಿದ್ದೇಗೌಡ

124 ಅಭ್ಯರ್ಥಿಗಳ ಪಟ್ಟಿ ವಿವರ ಹೀಗಿದೆ :

Team Newsnap
Leave a Comment
Share
Published by
Team Newsnap

Recent Posts

ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ

ಮುಂಬೈ: ನಿನ್ನೆ ಬೀಸಿದ ಬಿರುಗಾಳಿಗೆ ನಗರದಲ್ಲಿ ತಲೆಎತ್ತಿದ್ದ ಅಕ್ರಮ ಜಾಹಿರಾತು ಫಲಕ ಕುಸಿದು, 8 ಮಂದಿ ಸಾವನ್ನಪ್ಪಿದ್ದು, 60 ಜನರು… Read More

May 14, 2024

ರೇವಣ್ಣ ರಿಲೀಸ್ : ಬಿಗ್ ರಿಲೀಪ್

ಐದು ದಿನಗಳ ಜೈಲು ವಾಸಕ್ಕೆ ಅಂತ್ಯ ⁠5 ಲಕ್ಷ ರು ಬಾಂಡ್ , ಎಸ್ ಐಟಿ ತನಿಖೆಗೆ ಸಹಕರಿಸಬೇಕು ಎಂಬ… Read More

May 13, 2024

ನನ್ನನ್ನು ಯಾರು ಅಪಹರಣ ಮಾಡಿಲ್ಲ, ಮಗ ತಪ್ಪು ದೂರು ಕೊಟ್ಟಿದ್ದಾನೆ ಎಂದ ಕಿಡ್ನ್ಯಾಪ್ ಸಂತ್ರಸ್ತೆ

ಬೆಂಗಳೂರು : ಪ್ರಜ್ವಲ್‌ ರೇವಣ್ಣ ವಿಚಾರದ ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಲೇ ಇದೆ. ಈ ಕೇಸ್‌ನಲ್ಲಿ ಸಂತ್ರಸ್ತೆ… Read More

May 13, 2024

ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿದ್ದರೆ ಮಂಡ್ಯದ ನಟಿ ಪವಿತ್ರಾ ಸಾಯುತ್ತಿರಲಿಲ್ಲ- ಗೆಳೆಯ ಚಂದ್ರಕಾಂತ್

ಹೈದ್ರಾಬಾದ್ : ನಿಜ ಹೇಳಬೇಕು ಅಂದ್ರೆ ಅಪಘಾವಾದ ಸ್ಥಳಕ್ಕೆ ಆಂಬ್ಯುಲೆನ್ಸ್ ಸುಮಾರು 20 ನಿಮಿಷಗಳ ಕಾಲ ತಡವಾಗಿ ಬಂದಿದ್ದಕ್ಕೆ ಆಕೆ… Read More

May 13, 2024

CBSE 12 ನೇ ತರಗತಿಯ ಫಲಿತಾಂಶ ಪ್ರಕಟ: ಇಲ್ಲಿದೆ ಫಲಿತಾಂಶವನ್ನು ಪರಿಶೀಲಿಸಲು ನೇರ ಲಿಂಕ್

ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ( CBSE ) 12ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದ್ದು… Read More

May 13, 2024

ರಾಜ್ಯದಾದ್ಯಂತ ಮುಂದಿನ 5 ದಿನ ಭಾರಿ ಮಳೆ

ಬೆಂಗಳೂರು : ಮುಂದಿನ 5 ದಿನ ರಾಜ್ಯದಾದ್ಯಂತ ಭಾರಿ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ… Read More

May 13, 2024