ಕಾಂಗ್ರೆಸ್ ನ 124 ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ಇಂದು ಬಿಡುಗಡೆ ಮಾಡಿದೆ
ಕೋಲಾರದಿಂದ ಸ್ಪರ್ಥೆ ಮಾಡುವ ಸಿದ್ದತೆ ಮಾಡಿಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಶಾಕ್ ಕೊಟ್ಟ ಹೈ ಕಮ್ಯಾಂಡ್ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಿದೆ.
ಕೋಲಾರ ಮತ್ತು ಬಾದಾಮಿ ಕ್ಷೇತ್ರ ಯಾರಿಗೂ ಟಿಕೆಟ್ ಘೋಷಣೆ ಮಾಡಿಲ್ಲ
ಪಾವಗಡ ಕ್ಷೇತ್ರದಲ್ಲಿ ಹಾಲಿ ಶಾಸಕ ವೆಂಕಟರಮಣಪ್ಪನಿಗೆ ಟಿಕೆಟ್ ನೀಡಿಲ್ಲ ಬದಲಿಗೆ ಪುತ್ರ ವೆಂಕಟೇಶ್ ಟಿಕೆಟ್ ನೀಡಲಾಗಿದೆ. ಸಂಸತ್ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ: ಲೋಕಸಭಾ ಕಾರ್ಯದರ್ಶಿ ಆದೇಶ
ಯಾರು, ಯಾವ ಕ್ಷೇತ್ರದಿಂದ ಸ್ಪರ್ಧೆ ?
- ಟಿ ನರಸಿಪುರ – ಡಾ ಮಹದೇವಪ್ಪ
- ನಂಜನಗೂಡು – ದರ್ಶನ್ ಧ್ರುವ ನಾರಾಯಣ
- ಬೆಳಗಾವಿ ಗ್ರಾಮಾಂತರ –
- ಲಕ್ಷ್ಮಿ ಹೆಬ್ಬಾಳ್ ಕರ್
- ಚಿತ್ತಾಪುರ – ಪ್ರಿಯಾಂಕ್ ಖರ್ಗೆ
- ಹನಗುಂದ – ವಿಜಯಾನಂದ ಕಾಶಪ್ಪನವರ್
- ರಾಜಾಜೀನಗರ – ಪುಟ್ಟಣ್ಣ
- ಕುಷ್ಟಗಿ – ಅಮರೇಗೌಡ ಬಯ್ಯಾಪುರ
- ಚಿಕ್ಕೋಡಿ – ಗಣೇಶ್ ಹುಕ್ಕೇರಿ
- ಬಲಬಲೇಶ್ವರ – ಎಂಬಿ ಪಾಟೀಲ್
- ದೇವನಹಳ್ಳಿ – ಕೆ ಎಚ್ ಮುನಿಯಪ್ಪ
- ಮುದ್ದೇಬಿಹಾಳ್ – ಅಪ್ಪಾಜಿ ನಾಡಗೌಡ
- ಜೇವರ್ಗಿ- ಅಜಯ್ ಸಿಂಗ್
- ಚಿಂಚೋಳಿ – ರಾಠೋಡ್
- ಕನಕಪುರ – ಡಿ ಕೆ ಶಿವಕುಮಾರ್
- ರಾಮನಗರ – ಇಕ್ಬಾಲ್ ಹುಸೇನ್
- ಮೂಡಬಿದರೆ – ಮಿಥುನ್ ರೈ
- ಶಿರಾ – ಟಿ ಬಿ ಜಯಚಂದ್ರ
- ರಾಜರಾಜೇಶ್ವರಿ ನಗರ – ಕುಸುಮಾ ಹನುಮಂತರಾಯಪ್ಪ
- ಬಿಟಿಎಂ ಲೇಔಟ್ – ರಾಮಲಿಂಗಾರೆಡ್ಡಿ
- ಜಯನಗರ – ಸೌಮ್ಯ ರೆಡ್ಡಿ
- ದೊಡ್ಡ ಬಳ್ಳಾಪುರ – ವೆಂಕಟರಮಣಪ್ಪ
- ಬೀದರ್ ದಕ್ಷಿಣ – ಅಶೋಕ್ ಖೇಣಿ
- ವಿರಾಜಪೇಟೆ – ಪೊನ್ನಣ್ಣ
- ಖಾನಾಪುರ – ಅಂಜಲಿ ನಿಂಬಾಳ್ಕರ್
- ತುರುವೇಕೆರೆ – ಬೆಮೆಲ್
- ಸೊರಬ – ಮಧು ಬಂಗಾರಪ್ಪ
- ಬಳ್ಳಾರಿ – ನಾಗೇಂದ್ರ
- ತಿಪಟೂರು – ಡಾ ರಂಗನಾಥ್
- ಚಳ್ಳಕೆರೆ – ರಘುಮೂರ್ತಿ
- ಬೀದರ್ – ರಹೀಮ್ ಖಾನ್
- ಹಿರಿಯೂರು – ಸುಧಾಕರ್ ಭಾಲ್ಕಿ – ಈಶ್ವರ್ ಖಂಡ್ರೆ
- ಹೆಬ್ಬಾಳ – ಬೈರತಿ ಸುರೇಶ್
- ಬ್ಯಾಟರಾಯನಪುರ – ಕೃಷ್ಣ ಭೈರೇಗೌಡ
- ಹೊಸಕೋಟೆ – ಶರತ್ ಬಚ್ಚೇಗೌಡ
- ಹುಣಸೂರು – ಎಚ್ ಪಿ ಮಂಜುನಾಥ್
- ಶ್ರೀನಿವಾಸ್ ಪುರ – ರಮೇಶ್ ಕುಮಾರ್
- ಮಧುಗಿರಿ – ಕೆ ಎನ್ ರಾಜಣ್ಣ
- ಹೊಸದುರ್ಗ – ಗೋವಿಂದಪ್ಪ
- ನಾಗಮಂಗಲ – ಚಲುವರಾಯಸ್ವಾಮಿ
- ಮಳವಳ್ಳಿ – ನರೇಂದ್ರ ಸ್ವಾಮಿ
- ಶ್ರೀರಂಗಪಟ್ಟಣ – ರಮೇಶ್ ಬಾಬು ಬಂಡಿಸಿದ್ದೇಗೌಡ
124 ಅಭ್ಯರ್ಥಿಗಳ ಪಟ್ಟಿ ವಿವರ ಹೀಗಿದೆ :
- ಇಬ್ಬರು ಮಕ್ಕಳು ಬಿಸಿಲ ಝಳಕ್ಕೆ ಬಲಿ
- ರಾಜ್ಯದಲ್ಲಿ ಇಂದಿನಿಂದ ನರೇಂದ್ರ ಮೋದಿ ಪ್ರಚಾರ
- ಮೈಸೂರು : ಇವಿಎಂ, ವಿವಿ ಪ್ಯಾಟ್ ಗಳಿಗೆ ಬಿಗಿ ಭದ್ರತೆ: ಸ್ಟ್ರಾಂಗ್ ರೂಂ ಪರಿಶೀಲಿಸಿದ ಡಿಸಿ ಡಾ ರಾಜೇಂದ್ರ
- ಕೇಂದ್ರದಿಂದ ರಾಜ್ಯಕ್ಕೆ 3,454 ಕೋಟಿ ರು ಬರಪರಿಹಾರ ಘೋಷಣೆ
- 14 ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರದಲ್ಲಿ ಹೆಚ್ಚು ಮತದಾನ: ಮಂಡ್ಯದಲ್ಲಿ ಶೇ 81.67 ರಷ್ಟು. ಮತದಾನ
- ಮಂಡ್ಯ , ಬೆಂಗಳೂರು ಕ್ಷೇತ್ರದ 9 ಗಂಟೆ ತನಕದ ಮತದಾನದ ವಿವರ
- ಮೂವರು ಯುವಕರು ರೈಲಿಗೆ ಸಿಲುಕಿ ದುರ್ಮರಣ
- ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India