ಕಾಂಗ್ರೆಸ್ ನ 124 ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ಇಂದು ಬಿಡುಗಡೆ ಮಾಡಿದೆ
ಕೋಲಾರದಿಂದ ಸ್ಪರ್ಥೆ ಮಾಡುವ ಸಿದ್ದತೆ ಮಾಡಿಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಶಾಕ್ ಕೊಟ್ಟ ಹೈ ಕಮ್ಯಾಂಡ್ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಿದೆ.
ಕೋಲಾರ ಮತ್ತು ಬಾದಾಮಿ ಕ್ಷೇತ್ರ ಯಾರಿಗೂ ಟಿಕೆಟ್ ಘೋಷಣೆ ಮಾಡಿಲ್ಲ
ಪಾವಗಡ ಕ್ಷೇತ್ರದಲ್ಲಿ ಹಾಲಿ ಶಾಸಕ ವೆಂಕಟರಮಣಪ್ಪನಿಗೆ ಟಿಕೆಟ್ ನೀಡಿಲ್ಲ ಬದಲಿಗೆ ಪುತ್ರ ವೆಂಕಟೇಶ್ ಟಿಕೆಟ್ ನೀಡಲಾಗಿದೆ. ಸಂಸತ್ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ: ಲೋಕಸಭಾ ಕಾರ್ಯದರ್ಶಿ ಆದೇಶ
ಯಾರು, ಯಾವ ಕ್ಷೇತ್ರದಿಂದ ಸ್ಪರ್ಧೆ ?
- ಟಿ ನರಸಿಪುರ – ಡಾ ಮಹದೇವಪ್ಪ
- ನಂಜನಗೂಡು – ದರ್ಶನ್ ಧ್ರುವ ನಾರಾಯಣ
- ಬೆಳಗಾವಿ ಗ್ರಾಮಾಂತರ –
- ಲಕ್ಷ್ಮಿ ಹೆಬ್ಬಾಳ್ ಕರ್
- ಚಿತ್ತಾಪುರ – ಪ್ರಿಯಾಂಕ್ ಖರ್ಗೆ
- ಹನಗುಂದ – ವಿಜಯಾನಂದ ಕಾಶಪ್ಪನವರ್
- ರಾಜಾಜೀನಗರ – ಪುಟ್ಟಣ್ಣ
- ಕುಷ್ಟಗಿ – ಅಮರೇಗೌಡ ಬಯ್ಯಾಪುರ
- ಚಿಕ್ಕೋಡಿ – ಗಣೇಶ್ ಹುಕ್ಕೇರಿ
- ಬಲಬಲೇಶ್ವರ – ಎಂಬಿ ಪಾಟೀಲ್
- ದೇವನಹಳ್ಳಿ – ಕೆ ಎಚ್ ಮುನಿಯಪ್ಪ
- ಮುದ್ದೇಬಿಹಾಳ್ – ಅಪ್ಪಾಜಿ ನಾಡಗೌಡ
- ಜೇವರ್ಗಿ- ಅಜಯ್ ಸಿಂಗ್
- ಚಿಂಚೋಳಿ – ರಾಠೋಡ್
- ಕನಕಪುರ – ಡಿ ಕೆ ಶಿವಕುಮಾರ್
- ರಾಮನಗರ – ಇಕ್ಬಾಲ್ ಹುಸೇನ್
- ಮೂಡಬಿದರೆ – ಮಿಥುನ್ ರೈ
- ಶಿರಾ – ಟಿ ಬಿ ಜಯಚಂದ್ರ
- ರಾಜರಾಜೇಶ್ವರಿ ನಗರ – ಕುಸುಮಾ ಹನುಮಂತರಾಯಪ್ಪ
- ಬಿಟಿಎಂ ಲೇಔಟ್ – ರಾಮಲಿಂಗಾರೆಡ್ಡಿ
- ಜಯನಗರ – ಸೌಮ್ಯ ರೆಡ್ಡಿ
- ದೊಡ್ಡ ಬಳ್ಳಾಪುರ – ವೆಂಕಟರಮಣಪ್ಪ
- ಬೀದರ್ ದಕ್ಷಿಣ – ಅಶೋಕ್ ಖೇಣಿ
- ವಿರಾಜಪೇಟೆ – ಪೊನ್ನಣ್ಣ
- ಖಾನಾಪುರ – ಅಂಜಲಿ ನಿಂಬಾಳ್ಕರ್
- ತುರುವೇಕೆರೆ – ಬೆಮೆಲ್
- ಸೊರಬ – ಮಧು ಬಂಗಾರಪ್ಪ
- ಬಳ್ಳಾರಿ – ನಾಗೇಂದ್ರ
- ತಿಪಟೂರು – ಡಾ ರಂಗನಾಥ್
- ಚಳ್ಳಕೆರೆ – ರಘುಮೂರ್ತಿ
- ಬೀದರ್ – ರಹೀಮ್ ಖಾನ್
- ಹಿರಿಯೂರು – ಸುಧಾಕರ್ ಭಾಲ್ಕಿ – ಈಶ್ವರ್ ಖಂಡ್ರೆ
- ಹೆಬ್ಬಾಳ – ಬೈರತಿ ಸುರೇಶ್
- ಬ್ಯಾಟರಾಯನಪುರ – ಕೃಷ್ಣ ಭೈರೇಗೌಡ
- ಹೊಸಕೋಟೆ – ಶರತ್ ಬಚ್ಚೇಗೌಡ
- ಹುಣಸೂರು – ಎಚ್ ಪಿ ಮಂಜುನಾಥ್
- ಶ್ರೀನಿವಾಸ್ ಪುರ – ರಮೇಶ್ ಕುಮಾರ್
- ಮಧುಗಿರಿ – ಕೆ ಎನ್ ರಾಜಣ್ಣ
- ಹೊಸದುರ್ಗ – ಗೋವಿಂದಪ್ಪ
- ನಾಗಮಂಗಲ – ಚಲುವರಾಯಸ್ವಾಮಿ
- ಮಳವಳ್ಳಿ – ನರೇಂದ್ರ ಸ್ವಾಮಿ
- ಶ್ರೀರಂಗಪಟ್ಟಣ – ರಮೇಶ್ ಬಾಬು ಬಂಡಿಸಿದ್ದೇಗೌಡ
124 ಅಭ್ಯರ್ಥಿಗಳ ಪಟ್ಟಿ ವಿವರ ಹೀಗಿದೆ :




- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ

- ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ

- ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ

- ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರಿ ಮಳೆಯ ಮುನ್ಸೂಚನೆ!







More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ