Categories: Main News

ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳ ಅಂತಿಮ ಫಲಿತಾಂಶದ ವಿವರ

ಮಂಡ್ಯ ವಿಧಾನಸಭಾ ಕ್ಷೇತ್ರ:

  • ಕಾಂಗ್ರೆಸ್ – ಗಣಿಗ ರವಿಕುಮಾರ್ ಗೌಡ – 60845.
  • ಜೆಡಿಎಸ್ – ಬಿಆರ್ ರಾಮಚಂದ್ರು – 58996.
  • ಬಿಜೆಪಿ – ಅಶೋಕ್ ಜಯರಾಂ – 30240

ಗಣಿಗ ರವಿಕುಮಾರ್ 1849 ಮತಗಳ ಅಂತರದಲ್ಲಿ ಗೆಲುವು..

ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರ :

  • ಕಾಂಗ್ರೆಸ್ ಬಿಎಲ್ ದೇವರಾಜು – 57939.
  • ಜೆಡಿಎಸ್ ಹೆಚ್‌ಟಿ ಮಂಜು – 79844
  • ಬಿಜೆಪಿ ಕೆಸಿ ನಾರಾಯಣ್ ಗೌಡ – 37793

21905 ಮತಗಳ ಅಂತರದಲ್ಲಿ ಹೆಚ್ ಟಿ ಮಂಜು ಗೆಲುವು

ನಾಗಮಂಗಲ ವಿಧಾನಸಭಾ ಕ್ಷೇತ್ರ:

  • ಕಾಂಗ್ರೆಸ್ – ಚಲುವರಾಯಸ್ವಾಮಿ – 89801.
  • ಜೆಡಿಎಸ್ – ಸುರೇಶ್ ಗೌಡ – 85688.
  • ಬಿಜೆಪಿ – ಸುಧಾ ಶಿವರಾಮ್ – 7683

4113 ಮತಗಳ ಅಂತರದಲ್ಲಿ ಚೆಲುವರಾಯಸ್ವಾಮಿ ಗೆಲುವು..

ಮೇಲುಕೋಟೆ ವಿಧಾನಸಭಾ ಕ್ಷೇತ್ರ:

  • ಕಾಂಗ್ರೆಸ್ ಬೆಂಬಲಿತ ರೈತ ಸಂಘ – ದರ್ಶನ್ ಪುಟ್ಟಣ್ಣಯ್ಯ – 90387.
  • ಜೆಡಿಎಸ್ – ಸಿಎಸ್ ಪುಟ್ಟರಾಜು – 79424
  • ಬಿಜೆಪಿ – ಡಾ ಇಂದ್ರೇಶ್ – 6378

10963 ಮತಗಳ ಅಂತರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಗೆಲುವು

ಮದ್ದೂರು ವಿಧಾನ ಸಭಾ ಕ್ಷೇತ್ರ :

  • ಕಾಂಗ್ರೆಸ್ – ಕದಲೂರು ಉದಯ್ – 87,019
  • ಜೆಡಿಎಸ್ – ಡಿ ಸಿ ತಮ್ಮಣ್ಣ – 62,906
  • ಬಿಜೆಪಿ – ಎಸ್ ಪಿ ಸ್ವಾಮಿ – 28,996

ಕದಲೂರು ಉದಯ್ ಗೆಲುವಿನ ಅಂತರ – 24,113

ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರ :

  • ಕಾಂಗ್ರೆಸ್ – ರಮೇಶ್ ಬಾಬು ಬಂಡಿಸಿದ್ದೇಗೌಡ – 72,234
  • ಜೆಡಿಎಸ್ – ರವೀಂದ್ರ ಶ್ರೀಕಂಠಯ್ಯ – 61,273
  • ಬಿಜೆಪಿ – ಸಚ್ಚಿದಾನಂದ – 42,079

ರಮೇಶ್ ಬಾಬು ಬಂಡಿಸಿದ್ದೇಗೌಡ ಗೆಲುವಿನ ಅಂತರ – 10,961

ಮಳವಳ್ಳಿ ವಿಧಾನ ಸಭಾ ಕ್ಷೇತ್ರ :

  • ಕಾಂಗ್ರೆಸ್ – ಪಿ ಎಂ ನರೇಂದ್ರ ಸ್ವಾಮಿ – 1,06,498
  • ಜೆಡಿಎಸ್ – ಕೆ ಅನ್ನದಾನಿ – 59,652
  • ಬಿಜೆಪಿ – ಮುನಿರಾಜು – 25,116

ಪಿ ಎಂ ನರೇಂದ್ರ ಸ್ವಾಮಿ ಗೆಲುವಿನ ಅಂತರ46,846

Team Newsnap
Leave a Comment
Share
Published by
Team Newsnap

Recent Posts

ಬೆಂಗಳೂರಿನಲ್ಲಿ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ

ಬೆಂಗಳೂರು : 10 ವರ್ಷದ ಬಾಲಕಿಗೆ ಚಾಕ್ಲೆಟ್ ಕೊಡಿಸುವುದಾಗಿ ನಂಬಿಸಿ ಕಾಮುಕನೊಬ್ಬ ಅತ್ಯಾಚಾರ ಎಸೆಗಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ… Read More

May 20, 2024

ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ : ಸಿಎಂ ಸಿದ್ದು

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಪ್ಲೆಸ್ ಕ್ಲಬ್… Read More

May 20, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 20 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,400 ರೂಪಾಯಿ ದಾಖಲಾಗಿದೆ. 24… Read More

May 20, 2024

ಪೆನ್ ಡ್ರೈವ್ ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದೆ ರಾಜ್ಯದ ಅಭಿವೃದ್ಧಿ

ಪ್ರಕರಣದಿಂದ ಸ್ವಾರ್ಥ ರಾಜಕಾರಣಿಗಳಿಗೆ, ಕೆಲ ಮಾಧ್ಯಮಗಳಿಗೆ, ಗಂಜಿ ಗಿರಾಕಿಗಳಿಗೆ ಮಾತ್ರ ಲಾಭ ?! ಬರಗಾಲದಿಂದ ರಾಜ್ಯದಲ್ಲಿ ಆಗಿರುವ ಅನಾಹುತ ,… Read More

May 20, 2024

ತಾಯಿಯ ಶವದೊಂದಿಗೆ 4 ದಿನ ಕಳೆದ ಪುತ್ರಿಯೂ ವಿಧಿವಶ

ಕುಂದಾಪುರ : ಮೇ 16 ರ ರಾತ್ರಿ ಗೋಪಾಡಿ ಗ್ರಾಮದ ಮೂಡುಗೋಪಾಡಿಯ ನಿವಾಸಿ ಜಯಂತಿ ಶೆಟ್ಟಿ (61) ಅವರ ಮೃತದೇಹ… Read More

May 19, 2024

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024