ಮಂಡ್ಯ ವಿಧಾನಸಭಾ ಕ್ಷೇತ್ರ:
- ಕಾಂಗ್ರೆಸ್ – ಗಣಿಗ ರವಿಕುಮಾರ್ ಗೌಡ – 60845.
- ಜೆಡಿಎಸ್ – ಬಿಆರ್ ರಾಮಚಂದ್ರು – 58996.
- ಬಿಜೆಪಿ – ಅಶೋಕ್ ಜಯರಾಂ – 30240
ಗಣಿಗ ರವಿಕುಮಾರ್ 1849 ಮತಗಳ ಅಂತರದಲ್ಲಿ ಗೆಲುವು..
ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರ :
- ಕಾಂಗ್ರೆಸ್ ಬಿಎಲ್ ದೇವರಾಜು – 57939.
- ಜೆಡಿಎಸ್ ಹೆಚ್ಟಿ ಮಂಜು – 79844
- ಬಿಜೆಪಿ ಕೆಸಿ ನಾರಾಯಣ್ ಗೌಡ – 37793
21905 ಮತಗಳ ಅಂತರದಲ್ಲಿ ಹೆಚ್ ಟಿ ಮಂಜು ಗೆಲುವು
ನಾಗಮಂಗಲ ವಿಧಾನಸಭಾ ಕ್ಷೇತ್ರ:
- ಕಾಂಗ್ರೆಸ್ – ಚಲುವರಾಯಸ್ವಾಮಿ – 89801.
- ಜೆಡಿಎಸ್ – ಸುರೇಶ್ ಗೌಡ – 85688.
- ಬಿಜೆಪಿ – ಸುಧಾ ಶಿವರಾಮ್ – 7683
4113 ಮತಗಳ ಅಂತರದಲ್ಲಿ ಚೆಲುವರಾಯಸ್ವಾಮಿ ಗೆಲುವು..
ಮೇಲುಕೋಟೆ ವಿಧಾನಸಭಾ ಕ್ಷೇತ್ರ:
- ಕಾಂಗ್ರೆಸ್ ಬೆಂಬಲಿತ ರೈತ ಸಂಘ – ದರ್ಶನ್ ಪುಟ್ಟಣ್ಣಯ್ಯ – 90387.
- ಜೆಡಿಎಸ್ – ಸಿಎಸ್ ಪುಟ್ಟರಾಜು – 79424
- ಬಿಜೆಪಿ – ಡಾ ಇಂದ್ರೇಶ್ – 6378
10963 ಮತಗಳ ಅಂತರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಗೆಲುವು
ಮದ್ದೂರು ವಿಧಾನ ಸಭಾ ಕ್ಷೇತ್ರ :
- ಕಾಂಗ್ರೆಸ್ – ಕದಲೂರು ಉದಯ್ – 87,019
- ಜೆಡಿಎಸ್ – ಡಿ ಸಿ ತಮ್ಮಣ್ಣ – 62,906
- ಬಿಜೆಪಿ – ಎಸ್ ಪಿ ಸ್ವಾಮಿ – 28,996
ಕದಲೂರು ಉದಯ್ ಗೆಲುವಿನ ಅಂತರ – 24,113
ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರ :
- ಕಾಂಗ್ರೆಸ್ – ರಮೇಶ್ ಬಾಬು ಬಂಡಿಸಿದ್ದೇಗೌಡ – 72,234
- ಜೆಡಿಎಸ್ – ರವೀಂದ್ರ ಶ್ರೀಕಂಠಯ್ಯ – 61,273
- ಬಿಜೆಪಿ – ಸಚ್ಚಿದಾನಂದ – 42,079
ರಮೇಶ್ ಬಾಬು ಬಂಡಿಸಿದ್ದೇಗೌಡ ಗೆಲುವಿನ ಅಂತರ – 10,961
ಮಳವಳ್ಳಿ ವಿಧಾನ ಸಭಾ ಕ್ಷೇತ್ರ :
- ಕಾಂಗ್ರೆಸ್ – ಪಿ ಎಂ ನರೇಂದ್ರ ಸ್ವಾಮಿ – 1,06,498
- ಜೆಡಿಎಸ್ – ಕೆ ಅನ್ನದಾನಿ – 59,652
- ಬಿಜೆಪಿ – ಮುನಿರಾಜು – 25,116
ಪಿ ಎಂ ನರೇಂದ್ರ ಸ್ವಾಮಿ ಗೆಲುವಿನ ಅಂತರ – 46,846
- ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ
- ಕ್ರೇಜಿವಾಲ್ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ ಸುಪ್ರೀಂ
- ಪ್ರಜ್ವಲ್ ವಿರುದ್ಧ ಮೂರನೇ ಎಫ್ ಐ ಆರ್ ದಾಖಲಿಸಲು ಎಸ್ ಐಟಿ ಸಿದ್ದತೆ
- ವಿಚಾರವಾದಿ ದಾಭೋಲ್ಕರ್ ಹತ್ಯೆಗೈದ ಇಬ್ಬರಿಗೆ ಜೀವಾವಧಿ ಶಿಕ್ಷೆ
- ಅನ್ ಲೈನ್ ಮೋಸದ ಸುಳಿಗೆ ಸಿಲುಕಿದ್ದ ನಿರ್ದೇಶಕಿ ರೂಪ ಅಯ್ಯರ್ – ಸೈಬರ್ ಗೆ ದೂರು
- ರೋಹಿತ್ ಮಾಧ್ಯಮ ಪ್ರಶಸ್ತಿಗೆ ವಿಜಯಕುಮಾರ್ ಆಯ್ಕೆ
- ಅಕ್ಷಯ ತೃತೀಯ ಬಂತು ಮತ್ತೇ ಖುಷಿಯ ತಂತು
- SSLC ವಿದ್ಯಾರ್ಥಿನಿಯ ಬರ್ಬರ ಹತ್ಯೆ
- ಎಸ್ ಎಸ್ ಎಲ್ ಸಿ ಕಡಮೆ ಅಂಕ : ಮದ್ದೂರಿನಲ್ಲಿ ಇಬ್ಬರ ವಿದ್ಯಾರ್ಥಿ ಗಳು ಆತ್ಮಹತ್ಯೆ