ಕಳೆದ ಅ. 18ರಂದು ತೀರ್ಥಹಳ್ಳಿ ಪಟ್ಟಣದಲ್ಲಿ 16 ವರ್ಷದ ಬಾಲಕ ಹೆಲ್ಮೆಟ್ ಧರಿಸದೇ, ವಾಹನ ಚಾಲನೆ ಮಾಡುತ್ತಿದ್ದ. ಆ ಬಾಲಕನಿಗೆ ಪರವಾನಗಿ ಹೊಂದದೇ ಬೈಕ್ ಚಾಲನೆ ಮಾಡಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ. ಇದನ್ನು ನೋಡಿದ ಪೊಲೀಸರು ಆತನನ್ನು ತಡೆದಿದ್ದಾರೆ.ಶಿವಾನಂದಮೂರ್ತಿ ADC – ಐಶ್ವರ್ಯ ಮಂಡ್ಯ ಮೂಡಾ ಆಯುಕ್ತೆ ಸೇರಿ ಐವರು KAS ಅಧಿಕಾರಿಗಳ ನೇಮಕ
ಬಾಲಕನಿಗೆ ಬೈಕ್ ನೀಡಿ ಚಾಲನೆ ಮಾಡಲು ಅವಕಾಶ ನೀಡಿದ್ದ ಆತನ ತಂದೆ ಆಸೀಫ್ ಪಾಷಾ ವಿರುದ್ದ ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಬೈಕ್ ಓಡಿಸಿದ ಬಾಲಕನ ತಂದೆಗೆ ದಂಡ ವಿಧಿಸಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು