ಹಳೇ ಮೈಸೂರು ಭಾಗದಲ್ಲಿ ಮಧ್ಯಾಹ್ನ ಭಾರಿ ಭೂಮಿ ಕಂಪಿಸಿದೆ
ಮಂಡ್ಯ- ಮೈಸೂರು – ಆರ್ ಆರ್ ನಗರದಲ್ಲಿ ಭಾರಿ ಭೂಮಿ ಕಂಪಿಸಿ ಕ್ಷಣ ಕಾಲ ಜನರಲ್ಲಿ ಭೀತಿ ಉಂಟು ಮಾಡಿತು.
ಈ ಭೂಮಿ ಕಂಪನದಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ ಆದರೆ ಕಟ್ಟಡಗಳು ನಡುಗಿದಂತೆ ಭಾಸವಾಯಿತು.
ಭೂಮಿ ಕಂಪಿಸಿದ್ದು ಯಾವ ದಿಕ್ಕಿನಲ್ಲಿ ಎಂದು ಹೇಳುವುದೇ ಕಷ್ಟವಾಗಿತ್ತು.
ಈ ನಡುವೆ ಇಂದು ಬೆಳಿಗ್ಗೆ
ಭಾರತ-ಮ್ಯಾನ್ಮಾರ್ ಗಡಿಯಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ತಿಳಿಸಿದೆ.
ಭಾರತದ ಈಶಾನ್ಯ ಭಾಗಗಳಾದ ತ್ರಿಪುರಾ, ಮಣಿಪುರ, ಮಿಜೊರಾಂ, ಅಸ್ಸಾಂಮ್ ಸೇರಿದಂತೆ ಕೋಲ್ಕತ್ತಾದ ವರೆಗೂ ಭೂಕಂಪನದ ಅನುಭವವಾಗಿದೆ.
ಸಾವು ನೋವಿನ ವರದಿಗಳು ಬಂದಿಲ್ಲ.
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ
- ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ
- ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು; ಮೈಸೂರಿನಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ ಎನ್ಐಎ