ರಾಜ್ಯದಲ್ಲಿ ಶನಿವಾರ 41,664 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. 349 ಸೋಂಕಿತರು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಶನಿವಾರ 8,326 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,10,019 ಆರ್ಟಿಪಿಸಿಆರ್ ಟೆಸ್ಟ್ಗಳು ಸೇರಿದಂತೆ ಒಟ್ಟು 1,18,345 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಇದರಲ್ಲಿ 41,664 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.
34 ಸಾವಿರ ಮಂದಿ ಗುಣಮುಖ:
ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 21,71,931ಕ್ಕೆ ಏರಿಕೆಯಾಗಿದೆ.
ಇಂದು 34,425 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ, ಈವರೆಗೆ 15,44,982 ಮಂದಿ ಗುಣಮುಖರಾದಂತಾಗಿದೆ.
ಇಂದು 349 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 21,434ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ 6,05,494 ಸಕ್ರಿಯ ಪ್ರಕರಣಗಳಿವೆ
ಬೆಂಗಳೂರು ಒಂದರಲ್ಲೇ 13,402 ಹೊಸ ಪ್ರಕರಣಗಳು ದಾಖಲಾಗಿ, 94 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇನ್ನು ಬಳ್ಳಾರಿಯಲ್ಲಿ 1622, ಬೆಳಗಾವಿ 1502, ದಕ್ಷಿಣ ಕನ್ನಡ 1502, ಹಾಸನ 2443, ಮಂಡ್ಯ 1188, ಮೈಸೂರು 2489, ತುಮಕೂರು 2302 ಹಾಗೂ ಉಡುಪಿಯಲ್ಲಿ 1146 ಹೊಸ ಹಾಗೂ ಉತ್ತರ ಕನ್ನಡದಲ್ಲಿ 1226 ಪ್ರಕರಣಗಳು ದಾಖಲಾಗಿವೆ.
ಜಿಲ್ಲಾವಾರು ವಿವರ:
ಬಾಗಲಕೋಟೆ | 584 |
ಬಳ್ಳಾರಿ | 1622 |
ಬೆಳಗಾವಿ | 1502 |
ಬೆಂಗಳೂರು ಗ್ರಾಮಾಂತರ | 1265 |
ಬೆಂಗಳೂರು ನಗರ | 13402 |
ಬೀದರ್ | 185 |
ಚಾಮರಾಜನಗರ | 535 |
ಚಿಕ್ಕಬಳ್ಳಾಪುರ | 595 |
ಚಿಕ್ಕಮಗಳೂರು | 1093 |
ಚಿತ್ರದುರ್ಗ | 454 |
ದಕ್ಷಿಣಕನ್ನಡ | 1787 |
ದಾವಣಗೆರೆ | 292 |
ಧಾರವಾಡ | 901 |
ಗದಗ | 459 |
ಹಾಸನ | 2441 |
ಹಾವೇರಿ | 267 |
ಕಲಬುರಗಿ | 832 |
ಕೊಡಗು | 483 |
ಕೋಲಾರ | 778 |
ಕೊಪ್ಪಳ | 630 |
ಮಂಡ್ಯ | 1188 |
ಮೈಸೂರು | 2489 |
ರಾಯಚೂರು | 467 |
ರಾಮನಗರ | 524 |
ಶಿವಮೊಗ್ಗ | 1081 |
ತುಮಕೂರು | 2302 |
ಉಡುಪಿ | 1146 |
ಉತ್ತರಕನ್ನಡ | 1226 |
ವಿಜಯಪುರ | 789 |
ಯಾದಗಿರಿ | 343 |
2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More
ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More
ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್ನಲ್ಲಿ ಘೋಷಣೆ… Read More
ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More
ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More
This website uses cookies.
Leave a Comment