ಅಧಿಕ ಬಡ್ಡಿ ನೀಡಲಿಲ್ಲ ಎಂಬ ಕಾರಣಕ್ಕಾಗಿ ವಾಟ್ ಸ್ಯಾಪ್ ನಲ್ಲಿ ಮಾನಹಾನಿ ಆಗುವ ರೀತಿಯಲ್ಲಿ ಮೆಸೇಜ್ ಕಳಿಸಿದ ಸಾಮಾಜಿಕ
ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ದ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ದೂರು ದಾಖಲಾಗಿದೆ.
ವೆಸ್ಟ್ ಆಫ್ ಕಾಡ್೯ ರಸ್ತೆ ನಿವಾಸಿ ವೈ ಕೆ ದೇವನಾಥ್ , ಸಂಬರಗಿ ಬಳಿ ಸಾಲ ಪಡೆದಿದ್ದರು. ಸಾಲವನ್ನು ಬಡ್ಡಿ ಸಮೇತ ಸಾಲ ಮರು ಪಾವತಿ ಮಾಡಿದ್ದರೂ ಶೇ. 10 ರಷ್ಟು ಬಡ್ಡಿ ನೀಡುವಂತೆ ಸಂಬರಗಿ ಒತ್ತಾಯ ಮಾಡಿ ದಾಖಲೆಗಳನ್ನು ಕೊಡದೇ ಸಿಸಿಬಿ ಪೋಲಿಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದರು.
ಅಲ್ಲದೆ ವಾಟ್ ಸ್ಯಾಪ್ ಮೂಲಕ ನಾನು ಸಾಲ, ಬಡ್ಡಿ ಕೊಟ್ಟಿದ್ದರೂ ಸಹ ಸಾಲಗಾರ ಅಂತ ಮೆಸೇಜ್ ಕಳಿಸಿ ಅವಹೇಳನ ಮಾಡಿರುವುದಾಗಿ ದೇವನಾಥ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತಂತೆ ದೂರು ಸ್ವೀಕರಿಸಿದ ಪೋಲಿಸರು ಐಪಿಸಿ ಸೆಕ್ಷನ್ 499, 500ರಂತೆ ಎಫ್ ಐ ಆರ್ ಹಾಕಲಾಗಿದೆ
ಸಂಬರಗಿ ವಿರುದ್ಧ ದೂರು ದಾಖಲು : ಅಧಿಕ ಬಡ್ಡಿಗೆ ಒತ್ತಾಯಿಸಿ, ಅವಹೇಳನ ಮಾಡಿದ ಆರೋಪ
ಅಧಿಕ ಬಡ್ಡಿ ನೀಡಲಿಲ್ಲ ಎಂಬ ಕಾರಣಕ್ಕಾಗಿ ವಾಟ್ ಸ್ಯಾಪ್ ನಲ್ಲಿ ಮಾನಹಾನಿ ಆಗುವ ರೀತಿಯಲ್ಲಿ ಮೆಸೇಜ್ ಕಳಿಸಿದ ಸಾಮಾಜಿಕ
ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ದ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ದೂರು ದಾಖಲಾಗಿದೆ.
ವೆಸ್ಟ್ ಆಫ್ ಕಾಡ್೯ ರಸ್ತೆ ನಿವಾಸಿ ವೈ ಕೆ ದೇವನಾಥ್ , ಸಂಬರಗಿ ಬಳಿ ಸಾಲ ಪಡೆದಿದ್ದರು. ಸಾಲವನ್ನು ಬಡ್ಡಿ ಸಮೇತ ಸಾಲ ಮರು ಪಾವತಿ ಮಾಡಿದ್ದರೂ ಶೇ. 10 ರಷ್ಟು ಬಡ್ಡಿ ನೀಡುವಂತೆ ಸಂಬರಗಿ ಒತ್ತಾಯ ಮಾಡಿ ದಾಖಲೆಗಳನ್ನು ಕೊಡದೇ ಸಿಸಿಬಿ ಪೋಲಿಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದರು.
ಅಲ್ಲದೆ ವಾಟ್ ಸ್ಯಾಪ್ ಮೂಲಕ ನಾನು ಸಾಲ, ಬಡ್ಡಿ ಕೊಟ್ಟಿದ್ದರೂ ಸಹ ಸಾಲಗಾರ ಅಂತ ಮೆಸೇಜ್ ಕಳಿಸಿ ಅವಹೇಳನ ಮಾಡಿರುವುದಾಗಿ ದೇವನಾಥ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತಂತೆ ದೂರು ಸ್ವೀಕರಿಸಿದ ಪೋಲಿಸರು ಐಪಿಸಿ ಸೆಕ್ಷನ್ 499, 500ರಂತೆ ಎಫ್ ಐ ಆರ್ ಹಾಕಲಾಗಿದೆ
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ