ನೀವು ಸ್ವಂತ ಉದ್ಯಮ ಆರಂಭಿಸುವ ಆಸಕ್ತಿ ಇದೆಯೇ? ಹಾಗಾದರೆ ಕೇಂದ್ರ ಸರ್ಕಾರ ನಿಮ್ಮ ನೆರವಿಗಾಗಿ ಈಗಾಗಲೇ ಯೋಜನೆ ಅನುಷ್ಠಾನಗೊಳಿಸಿದೆ.
ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಮುದ್ರಾ ಯೋಜನೆ ಕಾರ್ಯಗತಗೊಳಿಸಿದೆ.
ಪ್ರಪಂಚದಾದ್ಯಂತ ಇಂದು “ವಿಶ್ವ ಉದ್ಯಮಿಗಳ ದಿನ’ ಅಚರಿಸಲಾಗುತ್ತಿದೆ. ಸಣ್ಣ ಉದ್ಯಮ ಸ್ಥಾಪನೆ, ಕೃಷಿ ಸಂಬಂಧಿಸಿದ ಕೆಲಸಗಳಿಗೂ ಮುದ್ರಾ ಯೋಜನೆ ಸಹಕಾರಿ.
ಮೂರು ವರ್ಗಗಳಲ್ಲಿ ಸಾಲ ಸಿಗಲಿದೆ. ಮುದ್ರಾ ಶಿಶು ಅಡಿ ೫೦,೦೦೦ರೂ., ಮುದ್ರಾ ಕಿಶೋರ್ ಯೋಜನೆಯಲ್ಲಿ ೫೦,೦೦೦ದಿಂದ ೫ ಲಕ್ಷರೂ.ವರೆಗೆ ಹಾಗೂ ಮುವದ್ರಾ ತರುಣ್ ವರ್ಗದಲ್ಲಿ ೫ ಲಕ್ಷ ದಿಂದ ೧೦ ಲಕ್ಷರು. ತನಕ ಸಾಲ ಪಡೆಯಬಹುದು.
ಸಾಲ ಪಡೆಯಲು ಅರ್ಜಿ ನಮೂನೆಯೊಂದಿಗೆ ಆಧಾರ್, ವೋಟರ್ ಐಡಿ, ಪ್ಯಾನ್, ಡಿಎಲ್ನಂಥ ಗುರುತಿನ ಪುರಾವೆ ನೀಡುವುದು ಅಗತ್ಯ. ಅಲ್ಲದೆ ವ್ಯಾಪಾರದ ಪ್ರಮಾಣಪತ್ರ ಸಲ್ಲಿಸ ಬೇಕು.
ಮಹಿಳಾ ಉದ್ಯಮಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ.
೨೦೧೫ರ ಏಪ್ರಿಲ್ ೮ ರಂದು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಆರಂಭವಾಯಿತು.
ಉದ್ಯಮಶೀಲತೆ ಉತ್ತೇಜನವೇ ಯೋಜನೆಯ ಆಶಯ. ವಾಣಿಜ್ಯ ಬ್ಯಾಂಕ್ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು, ಸಣ್ಣ ಹಣಕಾಸು ಬ್ಯಾಂಕ್ಗಳು, ಸಹಕಾರಿ ಬ್ಯಾಂಕ್ಗಳು, ಎಂಎಫ್ಐ ಮತ್ತು ಎನ್ಬಿಎಫ್ಸಿಗಳಿಂದಲೂ ಸಾಲ ಪಡೆಯಬಹುದು.
ರಾಯಚೂರು : ರಾಯಚೂರಿನ ತಾಪಮಾನ ಹೆಚ್ಚಳದಿಂದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ನಡೆದಿದೆ. ಜನರು ಬಿಸಿ ಗಾಳಿಯಿಂದಾಗಿ ತತ್ತರಿಸುತ್ತಿದ್ದು ,… Read More
ಬೆಂಗಳೂರು : ರಾಜ್ಯದಲ್ಲಿ 14 ಕ್ಷೇತ್ರಗಳ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು , ಮೇ 7ರಂದು ಉತ್ತರ… Read More
ಮೈಸೂರು: ಮೈಸೂರು ಕೊಡುಗು ಲೋಕಸಭಾ ಚುನಾವಣೆ ಶಾಂತಿಯುತವಾಗಿ ನಡೆದಿದ್ದು ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ನಿರ್ವಹಣಾ ಕಾಲೇಜಿಗೆ ಚುನಾವಣಾ ಸಿಬ್ಬಂದಿ ಇವಿಎಂ,… Read More
ತಮಿಳನಾಡಿಗೆ 275 ಕೋಟಿ ರೂ.'ನೆರೆ ಪರಿಹಾರ' ಘೋಷಣೆ ನವದೆಹಲಿ : ಕೇಂದ್ರವು ಕರ್ನಾಟಕಕ್ಕೆ 3,454 ಕೋಟಿ ರೂ. ಬರಪರಿಹಾರ, ತಮಿಳಿನಾಡಿಗೆ… Read More
ಮಂಡ್ಯ : ನಿನ್ನೆ ನಡೆದ 14 ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇ.81.67 ಮತದಾನವಾಗಿದೆ ಕಳೆದ ಬಾರಿಗಿಂತ… Read More
ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರ 9 ಗಂಟೆಗೆ ಶೇ. 7.70% ಮತದಾನ Join WhatsApp Group ವಿಧಾನಸಭಾ ಕ್ಷೇತ್ರವಾರು… Read More
This website uses cookies.
Leave a Comment