ನಾಳೆ ಶ್ರೀರಂಗಪಟ್ಟಣದಲ್ಲಿ ಕುಮಾರಸ್ವಾಮಿ ಹುಟ್ಟು ಹಬ್ಬದ ಆಚರಣೆಗೆ ಸಿದ್ದತೆ

Team Newsnap
1 Min Read

ಶ್ರೀರಂಗಪಟ್ಟಣ : ಬಡವರ ಬಂಧು ರೈತರ ಪಾಲಿನ ಆಶಾಕಿರಣ, ಜನ ಮೆಚ್ಚಿದ ಜನನಾಯಕ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿರವರ ಹುಟ್ಟು ಹಬ್ಬದ ಪ್ರಯುಕ್ತ ನಾಳೆ (ಡಿ .16) ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರವೀಂದ್ರಶ್ರೀಕಂಠಯ್ಯ ರವರ ಸಾರಥ್ಯದಲ್ಲಿ ಆಚರಣೆಗೆ ಸಿದ್ದತೆ ಮಾಡಲಾಗಿದೆ .

hdk

ಇದನ್ನು ಓದಿ – IPL 2024 : ‘ ಹಾರ್ದಿಕ್ ಪಾಂಡ್ಯ ‘ ಮುಂಬೈ ಇಂಡಿಯನ್ಸ್ ನಾಯಕನಾಗಿ ಆಯ್ಕೆ

ಶ್ರೀರಂಗಪಟ್ಟದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ 10 ಗಂಟೆಗೆ ಪೂಜೆ ಸಲ್ಲಿಸಿ ತಾಲೂಕು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಚುವ ಕಾರ್ಯಕ್ರಮವಿದೆ .

Share This Article
Leave a comment