ಈ ಬಾರಿ ಚುನಾವಣೆ ಸಂಪೂರ್ಣ ಕಾಂಚಾಣದ ಕಾರ್ಯ ಸಿದ್ದಿಯಲ್ಲೇ ನಡೆಯಿತು. ಪಕ್ಷದ ಯಾವುದೇ ಅಭ್ಯರ್ಥಿ ಇರಲಿ ಹಣ ಚೆಲ್ಲದೇ ಮತ ಗಳಿಸುವುದು ಮತ್ತು ಗೆಲ್ಲುವುದು ಅಸಾಧ್ಯ ಎಂಬ ವಾತಾವರಣ ಸೃಷ್ಠಿಯಾಗಿತ್ತು.
ಶತಾಯ – ಗತಾಯ ಗೆಲ್ಲಲೇ ಬೇಕು ಎಂದು ಅಭ್ಯರ್ಥಿಗಳು ಕೋಟಿ ಗಟ್ಟಲೆ ಹಣ ಸುರಿದಿದ್ದಾರೆ. ಕಾಂಗ್ರೆಸ್ , ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳು ಶಕ್ತಿ ಮೀರಿ ಹಣ ಸುರಿದರೂ ಕಾಂಗ್ರೆಸ್ ನ ವರು ನೀಡಿದ ಗ್ಯಾರೆಂಟಿ ಕಾರ್ಡ್ ನ ಭರವಸೆ ಮುಂದೆ ಎಲ್ಲವೂ ಗೌಣವಾಗಿ ಹೋದವು. ಬಿಜೆಪಿ ಧೂಳಿಪಟ: ಎಲೆಯಂತೆ ಉದುರಿದ ದಳ
ಈ ಚುನಾವಣೆಯಲ್ಲಿ ಬಹುತೇಕ ಅಭ್ಯರ್ಥಿಗಳು ಪ್ರತಿ ಮತಕ್ಕೂ 500 ರುಗಳಿಂದ 2000 ಸಾವಿರ ರುಗಳ ತನಕ ನೀಡಿ ಮತಯಾಚನೆ ಮಾಡಿದರೂ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ಮತದಾರರನ್ನು ಸೆಳೆದು ಬಿಟ್ಟಿತು. ಮತ ಭಿಕ್ಷೆಗಾಗಿ ನೀಡಿದ ಹಣ ಹೊಳೆಯಂತೆ ಹರಿದು ಹೋಯಿತು. ಹಣ ಕೊಟ್ಟು ಸೋತ ಅಭ್ಯರ್ಥಿಗಳು ಮಾತ್ರ ನಡು ನೀರಿನ ಮುಳುಗಿ ಹೋದರು. ಕುರುಡು ಕಾಂಚಾಣ ಮಾತ್ರ ಬಹುತೇಕ ಮತದಾರರ ಮನೆಯಲ್ಲಿ ಕುಣಿಯುತ್ತಲೇ ಇತ್ತು.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ