ಭವಾನ್ಭಿಷ್ಮಶ್ಚ ಕರ್ಣಶ್ಚ
ಕೃಪಾಶ್ಚ ಸಮಿತಿಂಜಯಃ |
ಅಶ್ವತ್ಥಾಮ ವಿಕರ್ಣಶ್ಚ
ಸೌಮದತ್ತೀಸ್ ತಥೈವ ಚ ||
ಭವಾನ್—ನೀನು; ಭೀಷ್ಮಃ—ಭೀಷ್ಮ; ಚ—ಮತ್ತು; ಕರ್ಣಃ—ಕರ್ಣ; ಚ—ಮತ್ತು; ಕೃಪಾಃ—ಕೃಪಾ; ಚ—ಮತ್ತು; ಸಮಿತಿಂ-ಜಯಃ—ಯುದ್ಧದಲ್ಲಿ ವಿಜಯಿ; ಅಶ್ವತ್ಥಾಮ-ಅಶ್ವತ್ಥಾಮ; ವಿಕರ್ಣಃ—ವಿಕರ್ಣ; ಚ—ಮತ್ತು; ಸೌಮದತ್ತಿಃ—ಭೂರಿಶ್ರವ; ತಥಾ—ಹೀಗೆ; ಏವ—ಸಹ; ಚ-ಹಾಗೂ
ಯುದ್ಧದಲ್ಲಿ ಜಯಶಾಲಿಯಾದ ಭೀಷ್ಮ, ಕರ್ಣ, ಕೃಪ, ಅಶ್ವಥಾಮ, ವಿಕರ್ಣ ಮತ್ತು ಭೂರಿಶ್ರವ ಮುಂತಾದ ವ್ಯಕ್ತಿಗಳು ಇದ್ದಾರೆ
ಭಗವದ್ಗೀತೆ ( Bhagavad-Gita )
ಭಗವದ್ಗೀತೆ 01 08
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್ನಲ್ಲಿ ಘೋಷಣೆ… Read More
ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More
ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More
ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರ… Read More
ಬೆಂಗಳೂರು : ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಿಸಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ)… Read More
ಹುಬ್ಬಳ್ಳಿ : ಇಂದು ಪಾಗಲ್ ಪ್ರೇಮಿಯೊಬ್ಬ ಪ್ರೀತಿ ನಿರಾಕರಿಸಿದ್ದಕ್ಕೆ ಮನೆಗೆ ನುಗ್ಗಿ ಯುವತಿಗೆ ಚಾಕುವಿನಿಂದ ಮನಬಂದಂತೆ ಇರಿದು ಹತ್ಯೆಗೈದಿರುವ ಘಟನೆ… Read More
This website uses cookies.
Leave a Comment