ಮತ ಏಣಿಕೆ ವೇಳೆಯಲ್ಲೇ ಬೆಟ್ಟಿಂಗ್: ಒಂದು ಏಕರೆ ಜಮೀನು ಪಣಕ್ಕಿಟ್ಟ ‘ಕೈ’ಕಾರ್ಯಕರ್ತ..!

Team Newsnap
0 Min Read
Congress leaders book 2 hotels to keep new MLAs safe ಕಾಂಗ್ರೆಸ್ ನಾಯಕರಿಂದ ನೂತನ ಶಾಸಕರನ್ನು ಸೇಫ್ ಮಾಡಲು 2 ಹೋಟೆಲ್ ಬುಕ್

ಹಾನಗಲ್ ಉಪಚುನಾವಣಾ ಅಖಾಡದ ಮತ ಏಣಿಕೆ ವೇಳೆ ನಡೆಯುತ್ತಿದ್ದಂತೆ ಶ್ರೀನಿವಾಸ್ ಮಾನೆ ಪರ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಬೆಟ್ಟಿಂಗ್​​ ಕಟ್ಟಿದ್ದಾನೆ.

ಹಾನಗಲ್ ತಾಲೂಕಿನ
ಮಾರನಬೀಡ ಗ್ರಾಮದ ಹನುಮಂತಪ್ಪ ಎಂಬಾತ ತಮ್ಮ ಒಂದು ಎಕರೆ ಜಮೀನು ಪಣಕ್ಕಿಟ್ಟಿದ್ದಾನೆ.  ಶ್ರೀನಿವಾಸ್ ಮಾನೆ ಗೆಲುವು ಸಾಧಿಸುತ್ತಾರೆ ಎಂಬ ನಂಬಿಕೆಯಿಂದ ಬೆಟ್ಟಿಂಗ್​ ಆಡಿದ್ದು, ಗೆಲುವಿನ ನಿರೀಕ್ಷೆಯಲ್ಲಿದ್ದಾನೆ. ಕೇವಲ ಜಮೀನು ಮಾತ್ರವಲ್ಲ ಪ್ರತ್ಯೇಕವಾಗಿ 15 ಸಾವಿರ ರೂಪಾಯಿ ನಗದು ಕೂಡ ಬೆಟ್ಟಿಂಗ್​ಗೆ ಹಾಕಿದ್ದಾನೆ ಎನ್ನಲಾಗಿದೆ.

ಇದೀಗ ಹಾನಗಲ್​ನಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಕೊಂಚ ಮುಂದಿದ್ದಾರೆ. , ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಕ್ಟೋಬರ್ 30 ರಂದು
ಚುನಾವಣೆ ನಡೆದಿತ್ತು.

Share This Article
Leave a comment