ಮುತಾಲಿಕ್ , ಕಾಳೀಗೆ ನಿರ್ಬಂಧ ಹೇರಲು ನಾಳೆ ತಹಸೀಲ್ದಾರ್ ಗೆ ಮನವಿ – ವೇದಿಕೆ ನಿರ್ಣಯ

Team Newsnap
1 Min Read

ಪ್ರಮೊದ್ ಮುತ್ತಾಲಿಕ್, ಕಾಳೀ ಸ್ವಾಮಿ ಹೊರ ಜಿಲ್ಲೆಗಳ ಕಿಡಿಗೇಡಿಗಳು ಮಂಡ್ಯ ಜಿಲ್ಲೆಗೆ ಬಂದು ಸಮಾಜದ ಶಾಂತಿ ಸಾಮರಸ್ಯ ವನ್ನು ಹಾಳುಮಾಡುವ ಕೆಲಸ ಮಾಡುತ್ತಿದ್ದು.ಇವರನ್ನು ಮಂಡ್ಯ ಜಿಲ್ಲೆ ಗೆ ಪ್ರವೇಶ ಮಾಡದಂತೆ ಸರ್ಕಾರ ನಿರ್ಬಂಧ ಹೇರಬೇಕು ಎಂದು ನಾಳೆ ತಹಶಿಲ್ದಾರರಿಗೆ ಮನವಿ ಸಲ್ಲಿಸುವ ಮೂಲಕ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಲು ತೀರ್ಮಾನಿಸಲಾಯಿತು.

WhatsApp Image 2022 05 20 at 2.17.15 PM

ಸಮಾನ ಮನಸ್ಕರ ವೇದಿಕೆಯಿಂದ ಶ್ರೀರಂಗಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಬೆಯ ಅಧ್ಯಕ್ಷತೆಯಲ್ಲಿ ನಡೆದ ಸಮಾನ ಮನಸ್ಕರ ವೇದಿಕೆಯ ಸಭೆಯಲ್ಲಿ ಸಂಚಾಲಕ ಲಕ್ಷ್ಮಣ್ ಚೀರನಹಳ್ಳಿ ವಹಿಸಿದ್ದರು.

ಇದನ್ನು ಓದಿ : ಜೂ. 3 ನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ: ಶಿಕ್ಷಣ ಸಚಿವ ಬಿ ಸಿ ನಾಗೇಶ್

ಸಭೆಯಲ್ಲಿ ಪ್ರಜ್ಞಾವಂತರ ವೇದಿಕೆಯ ಸಂಚಾಲಕರಾದ CS ವೆಂಕಟೇಶ. ರೈತ ಸಂಘಟನೆಯ ಮಂಜೇಶಗೌಡ .ದಲಿತ ಸಂಘರ್ಷ ಸಮಿತಿಯ ಕುಬೇರಪ್ಪ ನಂಜುಂಡ ಮೌರ್ಯ ಸುರೇಶ್. ತಾಹೇರ್ ಶಂಕ್ರಪ್ಪಗೌಡ ಜನವಾದಿ ಮಹಿಳಾ ಸಂಘಟನೆಯ ಜಯಮ್ಮ ಇನ್ನೂ ಮುಂತಾದವರು ಭಾಗವಹಿಸಿದರು.

Share This Article
Leave a comment