Categories: Main News

KPCCಗೆ ನೂತನ ಉಪಾಧ್ಯಕ್ಷರು, ಕಾರ್ಯದರ್ಶಿಗಳ ನೇಮಕ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮುಂದಿನ ವಿಧಾನಸಭಾ ಚುನಾವಣೆ ದೃಷ್ಠಿಯಿಂದ ಮಹತ್ವದ ಬದಲಾವಣೆಯನ್ನು ಮಾಡಿ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶಿಸಿದೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅನುಮೋದನೆಯೊಂದಿಗೆ, ಕೆಪಿಸಿಸಿಯ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.

37 ಕ್ಷೇತ್ರಗಳ ಉಪಾಧ್ಯಕ್ಷರ ಪಟ್ಟಿ:

ಬೆಂಗಳೂರು ಉತ್ತರಮಂಜುನಾಥ್ ಭಂಡಾರಿ
ಬೆಂಗಳೂರು ಕೇಂದ್ರಬಿ.ಎನ್ ಚಂದ್ರಪ್ಪ
ಬೆಂಗಳೂರು ದಕ್ಷಿಣ ಡಾ.ಬಿಎಲ್ ಶಂಕರ್
ಬೆಂಗಳೂರು ಗ್ರಾಮಾಂತರಜಿ.ಪದ್ಮಾವತಿ
ರಾಮನಗರನರೇಂದ್ರ ಸ್ವಾಮಿ
ಚಿತ್ರದುರ್ಗಕೆಎನ್ ರಾಜಣ್ಣ
ದಾವಣಗೆರೆಎಂ.ಸಿ ವೇಣುಗೋಪಾಲ್
ಶಿವಮೊಗ್ಗಹೆಚ್ ಎಂ ರೇವಣ್ಣ
ತುಮಕೂರುಪಿಆರ್ ರಮೇಶ್
ಚಿಕ್ಕಬಳ್ಳಾಪುರವಿಎಸ್ ಉಗ್ರಪ್ಪ
ಕೋಲಾರಎಂ ಆರ್ ಸೀತಾರಾಮಂ
ಬಾಗಲಕೋಟೆಮಲ್ಲಿಕಾರ್ಜುನ್ ನಾಗಪ್ಪ
ಬೆಳಗಾವಿ ನಗರಆರ್ ಬಿ ತಿಮ್ಮಾಪುರ್
ಬೆಳಗಾವಿ ಗ್ರಾಮಾಂತರವಿನಯ್ ಕುಲಕರ್ಣಿ
ಚಿಕ್ಕೋಡಿಪಿ ಎಂ ಅಶೋಕ್
ಬಿಜಾಪುರನಾಸೀರ್ ಹುಸೇನ್
ಧಾರವಾಡ ಗ್ರಾಮಾಂತರಡಿ ಆರ್ ಪಾಟೀಲ್
ಗದಗಹಸನಬ್ಬಾ
ಹಾವೇರಿಶಿವರಾಮೇಗೌಡ
ಹುಬ್ಬಳ್ಳಿ ನಗರಪಿ ವಿ ಮೋಹನ್
ಉತ್ತರ ಕನ್ನಡಐವಾನ್ ಡಿಸೋಜಾ
ಗುಲಬರ್ಗಾಬಸವರಾಜ ರಾಯರೆಡ್ಡಿ
ಯಾದಗಿರಿಶರಣಪ್ಪ ಮತ್ತೂರ್
ಬೀದರ್ಡಾ.ಶರಣಪ್ರಕಾಶ್ ಪಾಟೀಲ್
ರಾಯಚೂರುಹೆಚ್ ಆಂಜನೇಯ
ಕೊಪ್ಪಳಸಂತೋಷ್ ಲಾಡ್
ಬಳ್ಳಾರಿ ನಗರಡಾ.ಎಲ್.ಹನುಮಂತಯ್ಯ
ಬಳ್ಳಾರಿ ಗ್ರಾಮಾಂತರಡಾ.ಎಲ್ ಹನುಮಂತಯ್ಯ
ಮಂಡ್ಯಜಿ.ಸಿ ಚಂದ್ರಶೇಖರ್
ದಕ್ಷಿಣ ಕನ್ನಡಮಧುಬಂಗಾರಪ್ಪ
ಕೊಡಗುವಿನಯ್ ಕುಮಾರ್ ಸೊರಕಿ
ಮೈಸೂರು ನಗರಎಸ್ ಇ ಸುದೀಂಧ್ರ
ಮೈಸೂರು ಗ್ರಾಮಾಂತರಸುರಜ್ ಹೆಗಡೆ
ಉಡುಪಿಅಭಯ್ ಚಂದ್ರ ಜೈನ್
ಚಿಕ್ಕಮಗಳೂರುಬಿ ರಾಮನಾಥ್ ರೈ
ಹಾಸನಡಿಕೆ ಸುರೇಶ್
ಚಾಮರಾಜನಗರಚೆಲುವರಾಯಸ್ವಾಮಿ
Team Newsnap
Leave a Comment
Share
Published by
Team Newsnap

Recent Posts

ಕ್ರೇಜಿವಾಲ್ ಗೆ ಮಧ್ಯಂತರ ಜಾಮೀನು ಪರಿಗಣನೆಗೆ ಸುಪ್ರೀಂ ಸೂಚನೆ

ನವದೆಹಲಿ : ಲೋಕಸಭೆ ಚುನಾವಣೆಯನ್ನು ಹಿನ್ನಲೆಯಲ್ಲಿ ರದ್ದಾಗಿರುವ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌… Read More

May 3, 2024

ಬಿಜೆಪಿ ಜೊತೆಗಿನ ಮೈತ್ರಿ ಸದ್ಯಕ್ಕೆ ನನಗೆ ಮುಖ್ಯ ಅಲ್ಲ: ಎಚ್ ಡಿ ಕೆ

ರಾಯಚೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೀವ್ರ ಪೇಚಿಗೆ ಸಿಲುಕಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ… Read More

May 3, 2024

ಹೆಚ್.ಡಿ ರೇವಣ್ಣ ವಿರುದ್ಧ ಕಿಡ್ನಾಪ್ ಕೇಸ್ ದಾಖಲು

ಮೈಸೂರು : ಮೈಸೂರು ಜಿಲ್ಲೆ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಗನಿಂದ ರೇವಣ್ಣ ವಿರುದ್ಧ ದೂರು ದಾಖಲಿಸಲಾಗಿದ್ದು ,ಎಫ್‍ಐಆರ್… Read More

May 3, 2024

ರಾಮನಗರ : ಐಜೂರಿನಲ್ಲಿ ಕರಡಿ ಪ್ರತ್ಯಕ್ಷ

ರಾಮನಗರ : ಮೂರು ದಿನಗಳ ಹಿಂದೆ ಕರಡಿಯೊಂದು ಐಜೂರಿನ ಜನವಸತಿ ಪ್ರದೇಶದಲ್ಲಿ ನಿರ್ಭೀತಿಯಿಂದ ಓಡಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.… Read More

May 3, 2024

ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಕೇಸ್ ದಾಖಲು

ಬೆಂಗಳೂರು : . ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು , ಸಂತ್ರಸ್ತೆಯೊಬ್ಬರು ಜಡ್ಜ್ ಮುಂದೆ ಸಿಆರ್ ಪಿಸಿ… Read More

May 3, 2024

ಪೊಲೀಸ್ ಠಾಣೆ ಸಮೀಪದಲ್ಲೇ ಪತ್ನಿಯನ್ನು ಕೊಂದ ಪತಿ

ಬೆಂಗಳೂರು : ಕೋರಮಂಗಲದ ಆರನೇ ಬ್ಲಾಕ್ ನಲ್ಲಿ , ಕಿರುಕುಳದ ದೂರು ನೀಡಿದ ಪತ್ನಿಯನ್ನು ಪೊಲೀಸ್ ಠಾಣೆ ಎದುರಲ್ಲೇ ಪತಿ… Read More

May 3, 2024