ಅನ್ನಭಾಗ್ಯ : ಹಣ ಮನೆಯ 2ನೇ ಯಜಮಾನರ ಖಾತೆಗೆ

Team Newsnap
1 Min Read
  • ಅನ್ನಭಾಗ್ಯದ ಬಾಕಿ ದುಡ್ಡು ಡಿಸೆಂಬರ್‌ನಲ್ಲಿ ಸಿಗಲಿದೆ

ಬೆಂಗಳೂರು : ಇದುವರೆಗೆ ರೇಷನ್ ಕಾರ್ಡ್‌ನಲ್ಲಿ ಮುಖ್ಯಸ್ಥರಿಗೆ ಅನ್ನಭಾಗ್ಯದ DBT ಹಣ ಬರುತ್ತಿತ್ತು . ರಾಜ್ಯದಲ್ಲಿ 9 ಲಕ್ಷ ಅರ್ಹ ಫಲಾನುಭವಿಗಳು ತಾಂತ್ರಿಕ ದೋಷದಿಂದ ವಂಚಿತರಾಗಿದ್ದರು.

ಇದೀಗ ರಾಜ್ಯ ಸರ್ಕಾರ (Government of Karnataka) ಫಲಾನುಭವಿಗಳಿಗೆ ಗುಡ್‌ನ್ಯೂಸ್ ನೀಡಿದೆ .

ಒಟ್ಟಾರೆ ಅನ್ನಭಾಗ್ಯದ ಹಣ 9 ಲಕ್ಷ ಜನರಿಗೆ ಇದುವರೆಗೆ ಜಮೆಯಾಗಿಲ್ಲ.

ಈ ತಿಂಗಳಿಂದಲೇ ಬಿಪಿಎಲ್ ಕಾರ್ಡ್ದಾರರ ತಾಂತ್ರಿಕ ದೋಷವಿರುವ ರೇಷನ್ ಕಾರ್ಡ್‌ನ 2ನೇ ಯಜಮಾನರ ಬ್ಯಾಂಕ್ ಖಾತೆಗೆ ದುಡ್ಡು ಜಮೆಯಾಗಲಿದೆ. ಇದಕ್ಕೆ ಸಾರ್ವಜನಿಕರು ಅರ್ಜಿ ಸಲ್ಲಿಕೆ ಮಾಡಬೇಕಾಗಿಲ್ಲ.ರಾಜ್ಯದ 63 ಕಡೆ ಲೋಕಾ ದಾಳಿ – ಭ್ರಷ್ಟರನ್ನು ಜಾಲಾಡುತ್ತಿರುವ ಅಧಿಕಾರಿಗಳು

ಆಹಾರ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಜ್ಞಾನೇಂದ ,ಎಲ್ಲಾ ಮಾಹಿತಿ ಆಹಾರ ಇಲಾಖೆಯ ಅಧಿಕಾರಿಗಳ ಬಳಿ ಇದೆ ಎಂದು ಮಾಹಿತಿ ನೀಡಿದ್ಧಾರೆ .

Share This Article
Leave a comment