ಶಂಕರಾಚಾರ್ಯರ ವಿಗ್ರಹದೊಂದಿಗೆ ಅವರ ಶಿಷ್ಯರಾದ ಶ್ರೀ ಸುರೇಶ್ವರಾ ಚಾರ್ಯರು, ಶ್ರೀ ಪದ್ಮಪಾದಾಚಾರ್ಯರು, ಶ್ರೀ ಹಸ್ತಮಲಕಾಚಾರ್ಯರು ಹಾಗೂ ವಿಜಯನಗರ ಸಾಮ್ರಾಜ್ಯದ ರೂವಾರಿಯಾದ ಜಗದ್ಗುರು ಶ್ರೀ ವಿದ್ಯಾ ರಣ್ಯರ 12 ಅಡಿ ಎತ್ತರದ ಶಿಲಾಮಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಜತೆಗೆ ಶ್ರೀ ಆಂಜನೇಯ ವಿಗ್ರಹವೂ ಇದೆ.
ಪಟ್ಟಣದ ಹೊರವಲಯದ ಮಾರುತಿ ಬೆಟ್ಟದಲ್ಲಿ ಸ್ಥಾಪಿಸಲಾಗಿರುವ ಶಂಕರಾಚಾರ್ಯರ ಶಿಲಾಮಯ ಮೂರ್ತಿಯ ಈ ಪ್ರದೇಶಕ್ಕೆ ಜಗದ್ಗುರುಗಳು ಶಂಕರಗಿರಿ ಎಂದು ನಾಮಕರಣ ಮಾಡಿದ್ದಾರೆ. ನಿವೃತ್ತಿ? – ಅಥವಾ ಅದು ಜೀವನದ ಎರಡನೇ ಇನ್ನಿಂಗ್ಸ್
ಶಂಕರಗಿರಿಯಲ್ಲಿ ಮ್ಯೂಸಿಯಂ, ಗ್ರಂಥಾಲಯ, ಸಭಾಂಗಣ, ನೀರಿನ ಕಾರಂಜಿ ನಿರ್ಮಿಸಲಾಗಿದೆ. ಇನ್ನೂ ಒಂದು ತಿಂಗಳ ಬಳಿಕ ಸಾರ್ವಜನಿಕರಿಗೆ ಪ್ರವೇಶ ಸಿಗಲಿದೆ ಎಂದು ಮಾಹಿತಿ ದೊರಕಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು