ನಟ ರಜಿನಿಕಾಂತ್ ಮಗಳು ಐಶ್ವರ್ಯಾ ನಿವಾಸದ ಲಾಕರ್ನಲ್ಲಿ ಕಾಣೆಯಾಗಿದ್ದ ಚಿನ್ನ ಮತ್ತು ಡೈಮಂಡ್ಗಳನ್ನು ಮನೆಯ ಕೆಲಸದವಳೇ ಕದ್ದಿರುವುದನ್ನು ತೇನಾಂಪೇಟೆ ಪೊಲೀಸ್ ಪತ್ತೆ ಹಚ್ಚಿದದಾರೆ.
ಕಾರು ಚಾಲಕ ಮತ್ತು ಮನೆ ಕೆಲಸ ಮಾಡುತ್ತಿದ್ದಾಕೆ ಸೇರಿ ಈ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಕಾರಿನ ಡ್ರೈವರ್ ವೆಂಕಟೇಶ್ ಮತ್ತು ಈಶ್ವರಿ ಅವರು ಐಶ್ವರ್ಯಾ ಅವರ 100 ಪವನ್ ಚಿನ್ನಾಭರಣವನ್ನು ಮತ್ತು 30 ಗ್ರಾಂ ವಜ್ರಾಭರಣವನ್ನು ಇದರೊಂದಿಗೆ ನಾಲ್ಕು ಕಿಲೋಗ್ರಾಂ ಬೆಳ್ಳಿ ವಸ್ತುವನ್ನು ಕದ್ದಿದ್ದಾರೆ.
ಕದ್ದ ಆಭರಣದಿಂದ ಈಶ್ವರಿ ಮನೆ ಖರೀದಿ ಮಾಡಿದ್ದಾರೆ ಇತರ ವಸ್ತುಗಳನ್ನು ಅವರು ಖರೀದಿಸಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಮನೆಕೆಲಸದಾಕೆ ಈಶ್ವರಿ ಅವರು ಐಶ್ವರ್ಯಾ ಅವರ ಮನೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಐಶ್ವರ್ಯಾ ಲಾಕರ್ ಕೀ ಇರುವ ಸ್ಥಳದ ಬಗ್ಗೆ ಈಶ್ವರಿಗೆ ತಿಳಿದಿತ್ತು. ಹಾಗಾಗಿ ಲಾಕರ್ ತೆರೆಯುತ್ತಿದ್ದಳು. ಹಲವು ಬಾರಿ ಲಾಕರ್ ತೆರೆದು ಆಭರಣ ದೋಚಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಪೊಲೀಸರು ಈಶ್ವರಿಯ ಆಸ್ತಿ, ಮನೆ ಆಸ್ತಿಯ ಬಗ್ಗೆ ದಾಖಲೆಯನ್ನು ವಶ ಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.ಇದನ್ನು ಓದಿ –‘ವಿದ್ಯಾನಿಧಿ ಯೋಜನೆ’: ಆಟೋ, ಕ್ಯಾಬ್ ಚಾಲಕರ ವಿದ್ಯಾರ್ಥಿಗಳ ಖಾತೆಗೆ ಹಣ ಜಮಾ
- ಮೂವರು ಯುವಕರು ರೈಲಿಗೆ ಸಿಲುಕಿ ದುರ್ಮರಣ
- ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಚುನಾವಣಾ ಪ್ರಚಾರ ವೇದಿಕೆಯಲ್ಲೇ ಕುಸಿದ ಕೇಂದ್ರ ಸಚಿವ ಗಡ್ಕರಿ
- ರಾಹುಲ್ ಗಾಂಧಿ ‘ಪ್ರಧಾನಿಯಾಗಲು’ ಮೋದಿಗಿಂತ ಸಮರ್ಥರು : CM ಸಿದ್ದರಾಮಯ್ಯ
- 22 ಕೆಜಿ ಚಿನ್ನ, 6 ಕೋಟಿ ಮೌಲ್ಯದ ವಜ್ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಜಪ್ತಿ