ಮೈಸೂರಿನ ಚಾಮುಂಡಿ ತಾಯಿಗೆ ಹರಿಕೆ ತೀರಿಸಿದ ಭಕ್ತನೊಬ್ಬ ಒಂದು ಲಕ್ಷಕ್ಕೂ ಹೆಚ್ಚಿನ ರದ್ದಾದ ನೋಟುಗಳು ಹುಂಡಿ ಹಾಕಿ ಕೈ ತೊಳೆದುಕೊಂಡಿದ್ದಾನೆ
ಆಷಾಢ ಮಾಸದ ಹಿನ್ನೆಲೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬಂದು ಹುಂಡಿಯಲ್ಲಿ ಹರಕೆ ಹಣ ಹಾಕಿ ಹರಕೆ ತೀರಿಸಿದ್ದಾರೆ.ಇದನ್ನು ಓದಿ –ಟ್ರಯಲ್ ಬ್ಲಾಸ್ಟ್ ಆಧರಿಸಿ ಗಣಿಗಾರಿಕೆಗೆ ಅವಕಾಶ ಬೇಡ: ಸಿಎಂಗೆ ಸುಮಲತಾ ಪತ್ರ
ಆದರೆ, ನವೆಂಬರ್ 8, 2016 ರಂದೇ ನೋಟುಗಳನ್ನು ಅಮಾನ್ಯೀಕರಣ ಮಾಡಿದ್ದರೂ ಇಂದಿಗೂ ಹಳೆಯ 500 ಹಾಗೂ 1000 ರ ಮುಖ ಬೆಲೆಯ ನೋಟುಗಳು ಕಂಡು ಬರುತ್ತಿರುವು ದೇವಸ್ಥಾನದ ಸಿಬ್ಬಂದಿಗಳ ಅಚ್ಚರಿಗೆ ಕಾರಣವಾಗಿದೆ.
500 ಹಾಗೂ 1000 ರೂ ಮೌಲ್ಯದ ನೋಟುಗಳು ರದ್ದಾಗಿದೆ ಎಂಬ ಕಾರಣಕ್ಕೆ ಚಲಾವಣೆಯಲ್ಲಿ ಇಲ್ಲ ಎಂಬ ಕಾರಣಕ್ಕೆ ಹುಂಡಿ ಹಾಕುತ್ತಿದ್ದಾರೋ ಅಥವಾ ಇದೇ ನೋಟುಗಳನ್ನು ಹಾಕುತ್ತೇವೆ ಎಂಬ ಹರಕೆ ಕಟ್ಟಿಕೊಂಡಿದ್ದರುವ ಆ ತಾಯಿ ಚಾಮುಂಡಿಯೇ ಗೊತ್ತು.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ