ಮೈಸೂರಿನ ಚಾಮುಂಡಿ ತಾಯಿಗೆ ಹರಿಕೆ ತೀರಿಸಿದ ಭಕ್ತನೊಬ್ಬ ಒಂದು ಲಕ್ಷಕ್ಕೂ ಹೆಚ್ಚಿನ ರದ್ದಾದ ನೋಟುಗಳು ಹುಂಡಿ ಹಾಕಿ ಕೈ ತೊಳೆದುಕೊಂಡಿದ್ದಾನೆ
ಆಷಾಢ ಮಾಸದ ಹಿನ್ನೆಲೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬಂದು ಹುಂಡಿಯಲ್ಲಿ ಹರಕೆ ಹಣ ಹಾಕಿ ಹರಕೆ ತೀರಿಸಿದ್ದಾರೆ.ಇದನ್ನು ಓದಿ –ಟ್ರಯಲ್ ಬ್ಲಾಸ್ಟ್ ಆಧರಿಸಿ ಗಣಿಗಾರಿಕೆಗೆ ಅವಕಾಶ ಬೇಡ: ಸಿಎಂಗೆ ಸುಮಲತಾ ಪತ್ರ
ಆದರೆ, ನವೆಂಬರ್ 8, 2016 ರಂದೇ ನೋಟುಗಳನ್ನು ಅಮಾನ್ಯೀಕರಣ ಮಾಡಿದ್ದರೂ ಇಂದಿಗೂ ಹಳೆಯ 500 ಹಾಗೂ 1000 ರ ಮುಖ ಬೆಲೆಯ ನೋಟುಗಳು ಕಂಡು ಬರುತ್ತಿರುವು ದೇವಸ್ಥಾನದ ಸಿಬ್ಬಂದಿಗಳ ಅಚ್ಚರಿಗೆ ಕಾರಣವಾಗಿದೆ.
500 ಹಾಗೂ 1000 ರೂ ಮೌಲ್ಯದ ನೋಟುಗಳು ರದ್ದಾಗಿದೆ ಎಂಬ ಕಾರಣಕ್ಕೆ ಚಲಾವಣೆಯಲ್ಲಿ ಇಲ್ಲ ಎಂಬ ಕಾರಣಕ್ಕೆ ಹುಂಡಿ ಹಾಕುತ್ತಿದ್ದಾರೋ ಅಥವಾ ಇದೇ ನೋಟುಗಳನ್ನು ಹಾಕುತ್ತೇವೆ ಎಂಬ ಹರಕೆ ಕಟ್ಟಿಕೊಂಡಿದ್ದರುವ ಆ ತಾಯಿ ಚಾಮುಂಡಿಯೇ ಗೊತ್ತು.
- ರಾಹುಲ್ ಗಾಂಧಿ ‘ಪ್ರಧಾನಿಯಾಗಲು’ ಮೋದಿಗಿಂತ ಸಮರ್ಥರು : CM ಸಿದ್ದರಾಮಯ್ಯ
- 22 ಕೆಜಿ ಚಿನ್ನ, 6 ಕೋಟಿ ಮೌಲ್ಯದ ವಜ್ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಜಪ್ತಿ
- ಇಂದು ಕೆ.ಪಿ. ನಂಜುಂಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
- ರಾಜಕೀಯ ಸ್ವಾರ್ಥಕ್ಕಾಗಿ ನೆರೆ ರಾಜ್ಯಕ್ಕೆ ಕಾವೇರಿ ನೀರು ಮಾರಿಕೊಂಡ ಕಾಂಗ್ರೆಸ್!
- Bengaluru Airport : ವಿಮಾನದಲ್ಲಿ ಅಕ್ರಮವಾಗಿ 10 ಅನಕೊಂಡ ಹಾವುಗಳ ಕಳ್ಳಸಾಗಾಟ
- ಏಪ್ರಿಲ್ 26ರಂದು ಮೈಸೂರಿನ ಪ್ರವಾಸಿ ತಾಣಗಳು ಬಂದ್