January 14, 2026

Newsnap Kannada

The World at your finger tips!

kolar, lokayukta , SDA

15 ಸಾವಿರ ರು ಲಂಚ ಸ್ವೀಕಾರ : ಹನೂರು ಬಿಇಓ- ಸಿಆರ್ ಪಿ ಲೋಕಾ ಬಲೆಗೆ

Spread the love

ಹನೂರು : ತಾಲೂಕಿನ ಕ್ಷೇತ್ರ ಶಿಕ್ಷಣಧಿಕಾರಿ ಶಿವರಾಜು ಮತ್ತು ಸಿಆರ್ ಪಿ ಮುನಿರಾಜು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ನಿವೃತ್ತ ಶಿಕ್ಷಕ ವಿಜಯ್ ಕುಮಾರ್ ಎಂಬುವವರಿಂದ ರಜೆ ನಗದಿಕರಣ ಮಾಡಲು 15000 ಲಂಚದ ಹಣ ಸ್ವೀಕರಿಸುವ ವೇಳೆ ಚಾಮರಾಜನಗರ ಲೋಕಯುಕ್ತ ಅಧಿಕಾರಿಗಳುಬುಧವಾರ ಹನೂರಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಲೋಕಾಯುಕ್ತ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾರೆ.

ಇಬ್ಬರ ಮೇಲು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈ ಗೊಂಡಿದ್ದಾರೆ.ಪ್ರತಾಪ್‌ ಸಿಂಹಗೆ‌ ಶಾಕ್‌, ಒಡೆಯರಿಗೆ ಸಿಕ್ತು ಮೈಸೂರು ಟಿಕೆಟ್‌

ಲೋಕಾಯುಕ್ತ ಅಧಿಕಾರಿಗಳಾದ ಲೋಹಿತ್ ಕುಮಾರ್ ಮತ್ತು ಸಿಬ್ಬಂದಿಗಳು ದಾಳಿ ಮಾಡಿದ್ದರು.

error: Content is protected !!