ತಲಕಾಡು ಬಳಿ ಕಾವೇರಿ ನದಿ ನೀರಿನಲ್ಲಿ ಜಲ ಸಮಾಧಿಯಾದ ಪ್ರಕರಣಕ್ಕೆ ಒಂದೊಂದೇ ಕಾರಣಗಳು ಬೆಳಕಿಗೆ ಬರುತ್ತಿದೆ.
ಪ್ರೀ ವೆಡ್ಡಿಂಗ್ ಫೋಟೋ ಶೂಟ್ ವೇಳೆ ವಧು-ವರರು ದುರಂತ ಘಟನೆಗೆ ʻವಧು ಶಶಿಕಲಾ ಧರಿಸಿದ್ದ ಹೈ ಹೀಲ್ ಸ್ಲಿಪ್ಪರ್ ಹಾಗೂ ಭಾರದ ಉಡುಗೆಯೇ ಕಾರಣʼ ಎಂದು ದುರಂತದ ಸ್ಥಳದಲ್ಲಿ ಎಲ್ಲವನ್ನೂ ಗಮನಿಸಿದ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ವಧು-ವರರಾದ ಶಶಿಕಲಾ ಮತ್ತು ಚಂದ್ರು ಪ್ರೀ ವೆಡ್ಡಿಂಗ್ ಫೋಟೋ ಶೂಟ್ಗಾಗಿ ತಲಕಾಡಿನ ಮುಡುಕುತೊರೆಗೆ ಆಗಮಿಸಿದ್ದರು. ನದಿ ನೋಡಿದ ಜೋಡಿ ನೀರಿನಲ್ಲಿ ಫೋಟೋ ತೆಗೆಸಿಕೊಳ್ಳಲು ಆಸೆಯಿಂದ ತೆಪ್ಪ ಹತ್ತಿದರು.
ತೆಪ್ಪದ ಮೇಲೆ ಕುಳಿತುಕೊಳ್ಳಲು ಶಶಿಕಲಾ ಮುಂದಾದರು. ಆ ವೇಳೆ ಟೈಟಾನಕ್ ಹಗ್ಗ್ ನಲ್ಲೇ ಸ್ನ್ಯಾಪ್ ಬೇಕು ಎಂದು ಕೇಳಿ ನಿಂತುಕೊಳ್ಳಲು ಹೋದರು ಆ ವೇಳೆ ಧರಿಸಿದ್ದ ಹೈ ಹೀಲ್ ಚಪ್ಪಲಿ ಸ್ಲಿಪ್ ಆಗಿದೆ. ಭಾರವಾದ ಉಡುಗೆಯಿಂದ ತೆಪ್ಪ ಒಂದೇ ಕಡೆ ಮಗುಚಿದೆ. ಈಜುಬಾರದ ಚಂದ್ರು ಮತ್ತು ಶಶಿಕಲಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ನಡುವೆ ಪ್ರಕರಣದ ತನಿಖೆ ಕೂಡ ಚುರುಕುಗೊಂಡಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು