ಮೊಗೆ ಮೊಗೆದು ತೆಗೆದಷ್ಟು
ಹರಿವ ಸೆಲೆ ನೀನು…
ಹಗೆ ಬಗೆದು ಕಾಣದಷ್ಟು
ಕುರುಡನಾದೆ ಏನು…!?
ಅರಿತರೆ “ಅಂತರಾಳ” ದಿ
ಬತ್ತದ ಗಂಗೆ ನೀನು…
ನಿತ್ಯ ವಿನೂತನ ಭಾವದಿ
ಬದುಕಲಾರೆ ಏನು…!?
ಜೀವನದ ಈ ಸಂತೆಯಲಿ
ನಿಮಿತ್ತ ಮಾತ್ರ ನೀನು…
ಅರಿತು ಬೆರೆತು ಬಾಳಲಿ
ಸುಖಿಸಲಾರೆ ಏನು…!?
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ