ರಾಜ್ಯಸರ್ಕಾರ 53 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
53 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮತ್ತು ಮುಂಬಡ್ತಿ ಮಾಡಲು ಸಿಎಂ ಸಮ್ಮತಿಸಿದ್ದಾರೆ
- ಅಲೋಕ್ ಮೋಹನ್, ಡಿಜಿಪಿ ಅಗ್ನಿ ಶಾಮಕ
- ಪ್ರತಾಪ್ ರೆಡ್ಡಿ, ಡಿಜಿಪಿಯಾಗಿ ಮುಂಬಡ್ತಿ, ಬೆಂಗಳೂರು ಕಮಿಷನರ್ ಆಗಿ ಮುಂದುವರಿಕೆ.
- ಪಂಕಜ್ ಕುಮಾರ್ ಠಾಕೂರ್, ಜಂಟಿನಿರ್ದೇಶಕರು, ಇಂಟೆಲಿಜೆನ್ಸ್ ಬ್ಯೂರೋ ದೆಹಲಿ.
ವರ್ಗಾವಣೆ ಮತ್ತು ಮುಂಬಡ್ತಿ
- ಮನೀಶ್ ಎಡಿಜಿಪಿ, ಬಂಧಿಖಾನೆ.
- ಸೌಮೆಂದು ಮುಖರ್ಜಿ, ಎಡಿಜಿಪಿ, ಕಂಪ್ಯೂಟರ್ ವಿಂಗ್
- ಚಂದ್ರಶೇಖರ್ ಹೆಚ್ಚುವರಿ ಪೊಲೀಸ್ ಆಯುಕ್ತ ಪೊಲೀಸ್ ಪೂರ್ವ ವಲಯ
- ಸತೀಶ್ ಕುಮಾರ್, ಐಜಿಪಿ ಕಲ್ಬುರ್ಗಿ
- ಅಭಿಷೇಕ್ ಘೋಯಲ್, ಐಜಿಪಿಯಾಗಿ ಮುಂಬಡ್ತಿ
- ರಮಣ್ ಗುಪ್ತಾ, ಐಜಿಪಿ ಬೆಳಗಾವಿ ವಲಯ
- ಕೌಶಲೇಂದ್ರ ಕುಮಾರ್, ಐಜಿಪಿಯಾಗಿ ಮುಂಬಡ್ತಿ
- ರವಿಕಾಂತೇಗೌಡ, ಐಜಿಪಿ ಕೇಂದ್ರವಲಯ
- ಸಿದ್ದರಾಮಪ್ಪ, ಐಜಿಪಿಯಾಗಿ ಮುಂಬಡ್ತಿ
- ಬಿ.ಎಸ್.ಲೋಕೇಶ್ ಕುಮಾರ್, ಐಜಿಪಿಯಾಗಿ ಮುಂಬಡ್ತಿ
- ಕೆ.ಟಿ.ಬಾಲಕೃಷ್ಣ, ಐಜಿಪಿಯಾಗಿ ಮುಂಬಡ್ತಿ
- ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಸರ್ಕಾರಿ ನೌಕರರು ಸಾವು
- Lok Sabha Election 2024 : ಕರ್ನಾಟಕದಲ್ಲಿ ಶೇ. 9.45% ರಷ್ಟು ಮತದಾನ
- ಪ್ರಜ್ವಲ್ ಮಾತ್ರವಲ್ಲ , ತುಂಬ ರಾಜಕಾರಣಿಗಳ ವಿಡಿಯೋಗಳು ಸದ್ಯದಲ್ಲೇ ಹೊರಬರಲಿದೆ : ಕೆ ಎಸ್ ಈಶ್ವರಪ್ಪ
- ರಾಜ್ಯ ಸರ್ಕಾರವೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಲು ಹೊಣೆ : ಪ್ರಧಾನಿ ನರೇಂದ್ರ ಮೋದಿ
- ಮಂಡ್ಯ : ಭಾರಿ ಮಳೆಗೆ ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ದುರ್ಮರಣ