ತಿರುಪತಿ ತಿಮ್ಮಪ್ಪನಿಗೆ ಮುಸ್ಲಿಂ ಭಕ್ತನೊಬ್ಬ 1.02 ಕೋಟಿ ರು ದೇಣಿಗೆಯಾಗಿ ನೀಡಿದ್ದಾರೆ.
ಚೆನ್ನೈ ಮೂಲದ ಉದ್ಯಮಿ ಅಬ್ದುಲ್ ಘನಿ ಎಂಬ ವ್ಯಕ್ತಿ ದೇಣಿಗೆ ನೀಡಿದ್ದಾರೆ . ಶ್ರೀನಿವಾಸನ ಕಟ್ಟಾ ಭಕ್ತರಾಗಿರುವ ಘನಿ ಈ ಹಿಂದೆಯೂ ಹಲವಾರು ದೇವಸ್ಥಾನಗಳಿಗೆ ಉಡುಗೊರೆಗಳನ್ನು ನೀಡಿದ್ದರು. ನಟಿ ಶ್ರೀಲೀಲಾ ತಾಯಿಯ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ
ಘನಿ ಈ ದೇವಸ್ಥಾನಕ್ಕೆ ಸುಮಾರು 25 ವರ್ಷಗಳಿಂದ ಆಗಮಿಸುತ್ತಿದ್ದಾರೆ ತಿಮ್ಮಪ್ಪನ ಮೇಲೆ ಅಪಾರ ನಂಬಿಕೆ ಇದೆ ಎಂದರು. ಇನ್ನೂ ನೀಡಿರುವ 1 ಕೋಟಿಯಷ್ಟು ದೇಣಿಗೆಯಲ್ಲಿ ಸುಮಾರು 87 ಲಕ್ಷದಷ್ಟು ಫರ್ನಿಚರ್ ವಸ್ತುಗಳಾಗಿವೆ ಘನಿ ತಿಳಿಸಿದ್ದಾರೆ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ