ಮಂಡ್ಯದ ಕೆ.ಆರ್.ಪೇಟೆ ತಾಲೂಕಿನಾದ್ಯಂತ ಗುರುವಾರ ಭಾರಿ ಮಳೆ ಸುರಿದಿದೆ
ಇದನ್ನು ಓದಿ –ಯುವತಿ ಆತ್ಮಹತ್ಯೆ : ಲವ್ ಜಿಹಾದ್ ಆರೋಪ- ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ಈ ಧಾರಾಕಾರ ಮಳೆಗೆ ಕೆರೆಯಂತಾದ ಕೆ.ಆರ್.ಪೇಟೆ KSRTC ಬಸ್ ನಿಲ್ಧಾಣ.
ಸತತ ಒಂದು ಗಂಟೆ ಸುರಿದ ಮಳೆಯಿಂದ ಅವಾಂತರ ಸೃಷ್ಠಿಯಾಗಿದೆ ಇಡೀಬಸ್ ನಿಲ್ದಾಣ ಮಳೆ ನೀರಿನಿಂದ ಜಲಾವೃತವಾಗಿ ಪ್ರಯಾಣಿಕರಿಗೆ ಅನಾನೂನುಕೂಲವಾಗಿದೆ
ಮಳೆ ನೀರು ತುಂಬಿಕೊಂಡಿರುವ ಕಾರಣಕ್ಕಾಗಿ ಪ್ರಯಾಣಿಕರ ಪರದಾಟ ಪ್ರತಿ ಬಾರಿ ಮಳೆ ಬಂದಾಗೂ ಇದ್ದೇಇದೆ
ಹೀಗಾಗಿ ಬಸ್ ನಿಲ್ದಾಣದಿಂದ ಹೊರ ಬರಲು ಪ್ರಯಾಣಿಕರ ಹರಸಾಹಸ ಪಟ್ಟರು
ಕೆ.ಆರ್.ಪೇಟೆ ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆಯಾಗಿ ಸಾಹಷ್ಟು ಬೆಳೆ , ಮನೆ ಹಾನಿಯಾಗಿರುವ ವರದಿಗಳು ಬಂದಿವೆ.