ಈಶ್ವರಪ್ಪ ರಾಜೀನಾಮೆಗೆ ಒತ್ತಡ ಬಂದ ದಿನದಿಂದಲೂ ತಾನು ಅಧಿಕಾರದಲ್ಲಿರುವ ಕೊನೆ ಕ್ಷಣದವರೆಗೂ ದುಡ್ಡು ಬಾಚುವ ಕೆಲಸ ಮಾಡಿದ್ದಾರೆ ಎನ್ನುವುದಕ್ಕೆ ಜಿಪಂ ತಾಪಂ ಹಾಗೂ ಗ್ರಾಪಂನ ಪಿಡಿಓ ಗಳೂ ಸೇರಿ 29 ಮಂದಿಯನ್ನು ವರ್ಗಾವಣೆ ಮಾಡಿರುವ ಪಟ್ಟಿ ಬಿಡುಗಡೆಯಾಗಿದೆ
ಈಗ ವರ್ಗಾವಣೆ ಮಾಡಿಸಿಕೊಂಡ ಅಧಿಕಾರಿಗಳು ಪೇಮೆಂಟ್ ಗಿರಾಕಿಗಳೆ ಎಂಬ ಆರೋಪ . ಈಶ್ವರಪ್ಪ ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಅದಕ್ಕೂ ವರ್ಗಾವಣೆ ಮೂಲಕವೂ ದಂಧೆ ಮಾಡಿಕೊಂಡು ಜಾಗ ಖಾಲಿಮಾಡಿಕೊಂಡು ತಾವೊಬ್ಬರು ಸಾಚಾ ಎಂದು ತೋರಿಸಿಕೊಳ್ಳುವಂತೆ ಮಾತಾಡುವ ಮಂದಿ ಏನನ್ನಬೇಕು ? ಎಂಬ ಪ್ರಶ್ನೆ ವಿರೋಧ ಪಕ್ಷದ್ದು
ಮುಖ್ಯ ಮಂತ್ರಿಗಳು ಈಗ ಈ ವರ್ಗಾವಣೆ ಪಟ್ಟಿಗೆ ತಡೆ ನೀಡಿದರೆ ಲಾಸ್ ಈಶ್ವರಪ್ಪನಿಗೆ ಅಲ್ಲ ಬದಲಿಗೆ ದುಡ್ಡು ಕೊಟ್ಟು ವರ್ಗಾವಣೆಗಾಗಿ ಚಾತಕಪಕ್ಷಿ ಕಾಯುತ್ತಾ ಕುಳಿತ್ತಿದ್ದ ಅಧಿಕಾರಿಗಳಿಗೆ . ಈಶ್ವರಪ್ಪ ಮಾಡಿರುವ ವರ್ಗಾವಣೆ ದಂಧೆ ಕೂಡ ತನಿಖೆ ಒಳಪಟ್ಟರೆ ಸತ್ಯ ಬಯಲಿಗೆ ಬರಲಿದೆ ಎಂಬುದು ವಿರೋಧ ಪಕ್ಷಗಳ ಒತ್ತಾಯ.
- ಹೆಚ್.ಡಿ ರೇವಣ್ಣಗೆ ಹೊಟ್ಟೆ ಉರಿ, ಎದೆನೋವು: ದಿಢೀರ್ ಆಸ್ಪತ್ರೆಗೆ ಶಿಫ್ಟ್!
- ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಸರ್ಕಾರಿ ನೌಕರರು ಸಾವು
- Lok Sabha Election 2024 : ಕರ್ನಾಟಕದಲ್ಲಿ ಶೇ. 9.45% ರಷ್ಟು ಮತದಾನ
- ಪ್ರಜ್ವಲ್ ಮಾತ್ರವಲ್ಲ , ತುಂಬ ರಾಜಕಾರಣಿಗಳ ವಿಡಿಯೋಗಳು ಸದ್ಯದಲ್ಲೇ ಹೊರಬರಲಿದೆ : ಕೆ ಎಸ್ ಈಶ್ವರಪ್ಪ
- ರಾಜ್ಯ ಸರ್ಕಾರವೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಲು ಹೊಣೆ : ಪ್ರಧಾನಿ ನರೇಂದ್ರ ಮೋದಿ
- ಮಂಡ್ಯ : ಭಾರಿ ಮಳೆಗೆ ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ದುರ್ಮರಣ