ತೀವ್ರ ಕುತೂಹಲ ಕೆರಳಿಸಿದ್ದ ಹಿಜಾಬ್ ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯ ಮೂತಿ೯ಗಳ ವಿಸ್ತ್ರತ ಪೀಠಕ್ಕೆ ವಗಾ೯ವಣೆ ಮಾಡಿರುವುದಾಗಿ ನ್ಯಾ. ಕೃಷ್ಣಾ ದಿಕ್ಷಿತ್ ಬುಧವಾರ ಪ್ರಕಟಿಸಿದರು
2 ದಿನಗಳ ಕಾಲ ಸುಧೀಘ೯ ವಾದ – ವಿವಾದ ಆಲಿಸಿದ ನ್ಯಾಯಮೂತಿ೯ಗಳು ಇನ್ನೂ ವಿಸ್ತ್ರತವಾಗಿ ವಿಚಾರಣೆ ನಡೆಬೇಕಾಗಿರುವ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯ ಪೀಠಕ್ಕೆ ವಗಾ೯ವಣೆ ಮಾಡುವುದಾಗಿ ತಿಳಿಸಿದರು

ಎರಡು ತಿಂಗಳ ಅವಧಿಗೆ ಹಿಜಾಬ್ ಧರಿಸಲು ಅವಕಾಶ ನೀಡಿ ಮಧ್ಯಂತರ ಆದೇಶ ನೀಡುವಂತೆ ಅಜಿ೯ ದಾರರ ಪರ ವಕೀಲರ ಮನವಿಯನ್ನು ನ್ಯಾಯಮೂತಿ೯ಗಳು ತಳ್ಳಿ ಹಾಕಿದರು
ಇದೊಂದು ಧಮ೯ ಮತ್ತು ಸಂವಿಧಾನ ಅಡಿಯಲ್ಲಿ ಬರುವ ಸೂಕ್ಷ್ಮ ವಿಚಾರ. ಹೀಗಾಗಿ ಈ ಕುರಿತಂತೆ ವಿಸ್ತ್ರತ ಚಚೆ೯ ಆಗಬೇಕು. ಆ ಕಾರಣಕ್ಕಾಗಿ ಮುಖ್ಯ ನ್ಯಾಯಮೂತಿ೯ಗಳ ಪೀಠಕ್ಕೆ ವಗಾ೯ವಣೆ ಮಾಡುವುದಾಗಿ ತಿಳಿಸಿದರು
ನ್ಯಾಯಮೂತಿ೯ಗಳ ಈ ನಿಧಾ೯ರದಿಂದ ಇಂದೇ ತೀಪು೯ ಸಿಗುತ್ತದೆ ಎಂದು. ನಂಬಿದ್ದವರಿಗೆ ಕೊಂಚ ನಿರಾಶೆಯೂ ಆಯಿತು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು