ತಾನೇ ಮಾಹಾನ್ ಜ್ಙಾನಿ ಎಂದು ಬಿಂಬಿಸಿಕೊಳ್ಳುತ್ತಿರುವ ಸಂಗೀತ ನಿದೇ೯ಶಕ ಹಂಸಲೇಖಾ ಪೇಜಾವರ ಶ್ರೀಗಳಿಗೆ ಬಾಯಿಗೆ ಬಂದಂತೆ ಸಮಾರಂಭದಲ್ಲಿ ಮಾತನಾಡಿದ ಮಾತು ಈಗ ವೈರಲ್. ಆಗಿವೆ
ಇತ್ತೀಚೆಗೆ ಮೈಸೂರು ನಡೆದ ಸಮಾರಂಭದಲ್ಲಿ ಮಾತನಾಡಿದ ಹಂಸ ಲೇಖ ಪೇಜಾವರ ಶ್ರೀಗಳು ದಲಿತರ ಮನೆಯಲ್ಲಿ ಕೋಳಿ ತಿಂತಾರಾ? ಕುರಿಯ ರಕ್ತವನ್ನು ಕುಡೀತಾರಾ? ಲಿವರ್ನ ತಿನ್ನುತ್ತಾರಾ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಮುಂದುವರೆದು ಮಾತನಾಡುತ್ತಿದ್ದ ಅವರು, ಡೆಮಾಕ್ರಸಿ ಇಂದು ಧರ್ಮಾಕ್ರಸಿ ಆಗುತ್ತಿದೆ. ಪೇಜಾವರ ಶ್ರೀಗಳು ದಲಿತರ ಮನೆಗೋಗುವುದು ಹೆಚ್ಚುಗಾರಿಕೆಯಲ್ಲ
ಅವರ ಮನೆಯಲ್ಲಿ ಕೊಡುವ ಕೋಳಿಯನ್ನು ತಿನ್ನುವುದಕ್ಕೆ ಆಗುತ್ತದಾ? ಅವರುಗಳು ಕುರಿಯ ರಕ್ತವನ್ನು ಕೊಟ್ಟರೆ ಕುಡಿಯುವುದಕ್ಕೆ ಆಗುತ್ತಾ? ಕುರಿಯ ಲಿವರ್ ಕೊಟ್ಟರೆ ತಿನ್ನಲು ಆಗುತ್ತಾ ಅಂತ ಪ್ರಶ್ನಿಸಿದ್ದಾರೆ.
ದಲಿತರ ಮನೆಗೆ ಬಲಿತರು ಹೋಗುವುದು ದೊಡ್ಡ ವಿಷಯವೇನಲ್ಲ. ಉಳ್ಳವರ ಮನೆಗೆ ದಲಿತರು ಹೋಗುವಂತೆ ಆಗಬೇಕು. ಬಲಿತರು ದಲಿತರನ್ನು ತಮ್ಮ ಮನೆಗೆ ಕರೆದೊಯ್ದು ಊಟ ಬಡಿಸಬೇಕು, ಅವರು ಊಟವನ್ನು ಬಡಿಸಿದರೆ ಅದು ದೊಡ್ಡ ವಿಷಯವಾಗುತ್ತದೆ ಎಂದೂ ಸಹ ಹಂಸಲೇಖ ಹೇಳಿದ್ದಾರೆ
- ಇಬ್ಬರು ಮಕ್ಕಳು ಬಿಸಿಲ ಝಳಕ್ಕೆ ಬಲಿ
- ರಾಜ್ಯದಲ್ಲಿ ಇಂದಿನಿಂದ ನರೇಂದ್ರ ಮೋದಿ ಪ್ರಚಾರ
- ಮೈಸೂರು : ಇವಿಎಂ, ವಿವಿ ಪ್ಯಾಟ್ ಗಳಿಗೆ ಬಿಗಿ ಭದ್ರತೆ: ಸ್ಟ್ರಾಂಗ್ ರೂಂ ಪರಿಶೀಲಿಸಿದ ಡಿಸಿ ಡಾ ರಾಜೇಂದ್ರ
- ಕೇಂದ್ರದಿಂದ ರಾಜ್ಯಕ್ಕೆ 3,454 ಕೋಟಿ ರು ಬರಪರಿಹಾರ ಘೋಷಣೆ
- 14 ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರದಲ್ಲಿ ಹೆಚ್ಚು ಮತದಾನ: ಮಂಡ್ಯದಲ್ಲಿ ಶೇ 81.67 ರಷ್ಟು. ಮತದಾನ
- ಮಂಡ್ಯ , ಬೆಂಗಳೂರು ಕ್ಷೇತ್ರದ 9 ಗಂಟೆ ತನಕದ ಮತದಾನದ ವಿವರ