ಗುತ್ತಿಗೆದಾರ ಹೊಸಹಳ್ಳಿ ಸಿದ್ದರಾಮು ನಿಧನ

Team Newsnap
0 Min Read

ಮಂಡ್ಯದ ಗುತ್ತಿಗೆದಾರ, ಹೊಸಹಳ್ಳಿ ಸಿದ್ದರಾಮು (76)
ಭಾನುವಾರ ನಿಧನರಾದರು.

ಕೆಲವು ದಿನಗಳಿಂದ ಅನಾರೋಗ್ಯ ದಿಂದ ಬಳಲುತ್ತಿದ್ದ ಸಿದ್ದರಾಮು ಅವರು ಪತ್ನಿ ಮಂಡ್ಯ ನಗರಸಭೆಯ ಅಧ್ಯಕ್ಷ ಮಂಜುನಾಥ್ ಸಹ ಒಬ್ಬ ಮಗ ಸೇರಿದಂತೆ ಐವರು ಮಕ್ಕಳೂ ಸೇರಿದಂತೆ ಅಪಾರ ಬಂಧು‌ ಬಳಗವನ್ನು ಅಗಲಿದ್ದಾರೆ.

ನಾಳೆ ಬೆಳಿಗ್ಗೆ 10. 30 ರ ವೇಳೆಗೆ ಹೊಸಹಳ್ಳಿ ರುದ್ರಭೂಮಿಯಲ್ಲಿ ಅಂತ್ಯ ಕ್ರಿಯೆ ನೆರವೇರಲಿದೆ.

Share This Article
Leave a comment