ರಾಜ್ಯದಲ್ಲಿ ಸೋಮವಾರ 2,576 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಚಿಕಿತ್ಸೆ ಫಲಿಸದೇ 93 ಮಂದಿ ಸಾವನ್ನಪ್ಪಿದ್ದಾರೆ.
- ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,37,206 ಕ್ಕೆ ಏರಿಕೆ
- ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 5,933
- ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 27,04,755
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 97,592 ಕ್ಕೆ ಇಳಿಕೆ.
- ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 93
- ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 34,836
ಜಿಲ್ಲಾವಾರು ವಿವರ :
ಬಾಗಲಕೋಟೆ 08
ಬಳ್ಳಾರಿ 19
ಬೆಳಗಾವಿ 68
ಬೆಂಗಳೂರು ಗ್ರಾಮಾಂತರ 55
ಬೆಂಗಳೂರು ನಗರ 563
ಬೀದರ್ 03
ಚಾಮರಾಜನಗರ 55
ಚಿಕ್ಕಬಳ್ಳಾಪುರ 27
ಚಿಕ್ಕಮಗಳೂರು 83
ಚಿತ್ರದುರ್ಗ 45
ದಕ್ಷಿಣಕನ್ನಡ 263
ದಾವಣಗೆರೆ 81
ಧಾರವಾಡ 28
ಗದಗ 17
ಹಾಸನ 138
ಹಾವೇರಿ 13
ಕಲಬುರಗಿ 04
ಕೊಡಗು 150
ಕೋಲಾರ 79
ಕೊಪ್ಪಳ 55
ಮಂಡ್ಯ 95
ಮೈಸೂರು 282
ರಾಯಚೂರು 09
ರಾಮನಗರ 14
ಶಿವಮೊಗ್ಗ 194
ತುಮಕೂರು 99
ಉಡುಪಿ 71
ಉತ್ತರಕನ್ನಡ 52
ವಿಜಯಪುರ 02
ಯಾದಗಿರಿ 04
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ