ರಾಮನಗರ ಜಿಲ್ಲಾ ಎಸ್ಪಿ ಗಿರೀಶ್ ನೇತೃತ್ವದ ತಂಡ ರಾಮನಗರ ಜಿಲ್ಲಾ ಕಾರಾಗೃಹದ ಮೇಲೆ ಅನಿರೀಕ್ಷಿತ ದಾಳಿ
ಮಾಡಿ ರಾಮನಗರ ಜಿಲ್ಲಾ ಕಾರಾಗೃ ಸಿಬ್ಬಂದಿಗಳು ಹಾಗೂ ಕೈದಿಗಳನ್ನು ತಪಾಸಣೆ ನಡೆಸಿದರು.
ಈ ಕಾರಾಗೃಹದಲ್ಲಿ ಸಾಕಷ್ಟು ಅಕ್ರಮ ನಡೆದಿದ್ದು, ತನಿಖೆಯಲ್ಲಿ ತಿಳಿದುಬಂದಿದೆ ಸುಮಾರು 70 ಸಿಗರೇಟ್ ಬಿಡಿ ಪ್ಯಾಕ್ ಗಳು ಪತ್ತೆಯಾಗಿವೆ ಹಾಗೂ 54000 ಸಾವಿರ ಹಣ ಪತ್ತೆಯಾಗಿದ್ದು ಗಾಂಜಾ ಸೇದುವ ಬಂಗಿ ಬ್ಲೇಡ್ ಚಾಕುಗಳು ಪತ್ತೆಯಾಗಿದೆ ಮತ್ತು 5 ಮೊಬೈಲ್ 6ಸಿಮ್ ಗಳು ಸಿಕ್ಕಿದ್ದು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಎಲ್ಲಾ ವಸ್ತುಗಳು ಹೇಗೆ ಕಾರಾಗೃಹದ ಒಳಗಡೆ ಹೇಗೆ ಬಂದವು ಎಂಬುವುದನ್ನು ತನಿಖೆ ಆಗಬೇಕಿದೆ.
ಬೆಂಗಳೂರಿನ
ಕೇಬಲ್ ಕಿಟ್ಟಿ ಎಂಬ ಕೈದಿಯ ಹತ್ತಿರ 2 ಮೊಬೈಲ್ 2ಸಿಮ್ ಕಾರ್ಡ್ ಸಿಕ್ಕಿವೆ. ಅವನು ಬ್ಯಾಟರಾಯನಪುರ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ 3 ಕೊಲೆ ಕೇಸುಗಳಲ್ಲಿ ಭಾಗಿಯಾಗಿದ್ದಾನೆ. ಅವನು ಯಾರ ಜೊತೆ ಸಂಪರ್ಕ ಇದ್ದಾನೆ ಎಂಬುದು ತನಿಖೆ ಮುಖಾಂತರ ತಿಳಿದು ಕಾನೂನು ಕ್ರಮ ಜರುಗಿಸಲಾಗುವುದು ಎಂದು ರಾಮನಗರ ಎಸ್ಪಿ ಗಿರೀಶ್ ತಿಳಿಸಿದ್ದಾರೆ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ