ರಾಜ್ಯದಲ್ಲಿ ಭಾನುವಾರ 25, 797 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಆದರೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ 626 ಮಂದಿ ಸಾವನ್ನಪ್ಪಿದ್ದಾರೆ.
- ಇಂದು 17,848 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,07,269 ಆರ್ಟಿಪಿಸಿಆರ್ ಟೆಸ್ಟ್ಗಳು ಸೇರಿದಂತೆ ಒಟ್ಟು 1,25,117 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ.
- ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 24,24,904ಕ್ಕೆ ಏರಿಕೆಯಾಗಿದೆ.
- ಭಾನುವಾರ 35,573 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೆ 19,26,615 ಮಂದಿ ಗುಣಮುಖರಾದಂತಾಗಿದೆ.
- 626 ಮಂದಿ ಕೊರೊನಾ ಸೋಂಕಿನಿಂದ ಭಾನುವಾರ ಸಾವನ್ನಪ್ಪಿದ್ದು ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 25,282ಕ್ಕೆ ಏರಿಕೆಯಾಗಿದೆ.
- ರಾಜ್ಯದಲ್ಲಿ 4,72,986 ಆ್ಯಕ್ಟಿವ್ ಪ್ರಕರಣಗಳಿವೆ
- ಬೆಂಗಳೂರಿನಲ್ಲಿ 7,494 ಹೊಸ ಪ್ರಕರಣಗಳು ದಾಖಲಾಗಿ, 362 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಜಿಲ್ಲಾವಾರು ವಿವರ:
ಬಾಗಲಕೋಟೆ | 218 |
ಬಳ್ಳಾರಿ | 1190 |
ಬೆಳಗಾವಿ | 1066 |
ಬೆಂಗಳೂರು ಗ್ರಾಮಾಂತರ | 400 |
ಬೆಂಗಳೂರು ನಗರ | 7494 |
ಬೀದರ್ | 49 |
ಚಾಮರಾಜನಗರ | 407 |
ಚಿಕ್ಕಬಳ್ಳಾಪುರ | 613 |
ಚಿಕ್ಕಮಗಳೂರು | 577 |
ಚಿತ್ರದುರ್ಗ | 365 |
ದಕ್ಷಿಣಕನ್ನಡ | 899 |
ದಾವಣಗೆರೆ | 363 |
ಧಾರವಾಡ | 858 |
ಗದಗ | 371 |
ಹಾಸನ | 1618 |
ಹಾವೇರಿ | 243 |
ಕಲಬುರಗಿ | 234 |
ಕೊಡಗು | 329 |
ಕೋಲಾರ | 439 |
ಕೊಪ್ಪಳ | 356 |
ಮಂಡ್ಯ | 643 |
ಮೈಸೂರು | 2222 |
ರಾಯಚೂರು | 540 |
ರಾಮನಗರ | 279 |
ಶಿವಮೊಗ್ಗ | 643 |
ತುಮಕೂರು | 1269 |
ಉಡುಪಿ | 909 |
ಉತ್ತರಕನ್ನಡ | 862 |
ವಿಜಯಪುರ | 246 |
ಯಾದಗಿರಿ | 277 |
- ಕರ್ನೂಲಿನಲ್ಲಿ ಭೀಕರ ರಸ್ತೆ ಅಪಘಾತ: ಮಂಡ್ಯದ ನಟಿ `ಪವಿತ್ರ ಜಯರಾಂ’ ಸಾವು
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಪ್ರಜ್ವಲ್ ಪ್ರಕರಣ : ಸಿಬಿಐಗೆ ವಹಿಸಲ್ಲ – ಸಿಎಂ ಸಿದ್ದು
- ಕೊಡಗು: ಬಾಲಕಿಯನ್ನು ಭೀಕರ ಹತ್ಯೆಗೈದ ಆರೋಪಿ ಆತ್ಮಹತ್ಯೆ
- ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ